ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ ಚಿಕ್ಕೋಡಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ…..

Spread the love

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ ಚಿಕ್ಕೋಡಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ…..

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕಿನ ರೈತರು ಸೇರಿಕೊಂಡು. ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಸ ಪಡೆದದ್ದನ್ನು ಸ್ವಾಗತಿಸಿ ಚಿಕ್ಕೋಡಿ ತಾಲೂಕಿನ ಹಸಿರು ಸೇನೆ ಅಧ್ಯಕ್ಷರು ಮಂಜುನಾಥ ಪರಗೌಡರು ಮತ್ತು ಮಹಾವೀರ ಮೋಹಿತೆ ಇವರ ನೇತೃತ್ವದಲ್ಲಿ ರೈತ ಹೋರಾಟಗಾರರು ಜಯಶಾಲಿಗಳಿಸಿದ ಕಾರಣ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು ಅಧ್ಯಕ್ಷರು ಮಂಜುನಾಥ ಪರಗೌಡರು ಮಾತನಾಡಿ ರೈತ ಹೋರಾಟಗಾರಿಗೆ ಶುಭ ಕೋರಿ ಸುಪ್ರೀಂ ಕೋರ್ಟ್ ಇನ್ನೂ ಮುಂದೆ ಈ ಕಾಯಿದೆಯನ್ನು ಯಾವುದೇ ಸರ್ಕಾರ ಬಂದರೂ ಜಾರಿ ಗೊಳಿಸಬಾರದು ಮತ್ತು ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು ರೈತರ ವಿರುದ್ಧ ನಡೆದರೆ ಮನೆಗೆ ಕಳಿಸಿಕೊಡುವ ಕೆಲಸ ರೈತ ಸಂಘ ಹಾಗೂ ಎಲ್ಲಾ ರೈತರು ಸೇರಿಕೊಂಡು ಮಾಡ್ತೀವಿ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಹಾವೀರ ಮೋಹಿತೆ. ಪುರಸಭೆ ಸದಸ್ಯರಾದ. ಸಾಬಿರ ಜಮಾದಾರ. ಗುಲಾಬ ಹುಸೇನ್ ಬಾಗವಾನ. ಸಂಜು ಬಡಿಗೇರ. ಚೆನ್ನಪ್ಪ ಬಡಿಗೇರ ಪ್ರತಾಪ್ ಪಾಟೀಲ್.ಶಂಕರ ಹೆಗಡೆ.ಇನ್ನಿತರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *