ಶ್ರೀಊರಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೆ, 1ಲಕ್ತ₹ ದೇಣಿಗೆ,,,,,

Spread the love

ಶ್ರೀಊರಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೆ, 1ಲಕ್ತ ದೇಣಿಗೆ,,,,,

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗ್ರಾಮದೇವತೆ ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನದ ನಿರ್ಮಾಣಕ್ಕೆ,ಕೂಡ್ಲಿಗಿ ಪಟ್ಟಣದ ಹಿರಿಯರಾದ ಹೋಟೆಲ್ ತಿಪ್ಪಣ್ಣನವರು. ಒಂದು ಲಕ್ಷ₹ಹಣವನ್ನು ದೇವಸ್ಥಾನದ ದೈವಸ್ತರಲ್ಲಿಗೆ ಜಮಾ ಮಾಡಿದ್ದಾರೆ, ಅವರು ಶ್ರೀಊರಮ್ಮ ದೇವಿಯ ಸನ್ನಿದಾನದಲ್ಲಿ ತಮ್ಮ ಕುಟುಂಬ ಸದಸ್ಯರೊಡಗೂಡಿ. ದೇವಸ್ಥಾನದ ಸನ್ನಿದಾನದಲ್ಲಿ ಸಮಿತಿಯ ಪ್ರಮುಖರಿಗೆ ಹಣ ಸಂದಾಯ ಮಾಡಿದ್ದಾರೆ,ದೈವಜ್ಞರಾದ ಹಿ.ಮ.ಚಿದಾನಂದ ಸ್ವಾಮಿರವರ ನೇತೃತ್ವದಲ್ಲಿ ದೇವಸ್ಥಾನದ ದೈವಸ್ಥರು ದೇಣಿಗೆ ಹಣ ಸ್ವೀಕರಿಸಿದ್ದಾರೆ.ದೇಣಿಗೆ ಹಣ ನೀಡಿದ ಪಟ್ಟಣದ ಹಿರಿಯರಾದ ಹೋಟೆಲ್ ತಿಪ್ಪಣ್ಣ ಹಾಗೂ ಅವರ ಕುಟುಂಬಕ್ಕೆ, ಶ್ರೀಊರಮ್ಮ ದೇವಿ ಶುಭವನ್ನುಂಟು ಮಾಡಲೆಂದು  ಶ್ರೀಊರಮ್ಮ ದೇವಿಯಲ್ಲಿ ಕೋರಿದ್ದಾರೆ,ಇದೇ ಸಂದರ್ಭದಲ್ಲಿ  ದೈವಸ್ಥರು ತಿಪ್ಪಣ್ಣನವರನ್ನು ಅಭಿನಂದಿಸಿದ್ದಾರೆ. ಶ್ರೀಊರಮ್ಮ ದೇವಿ ದೇವಸ್ಥಾನದ ಸಮತಿಯ ಪ್ರಮುಖರು,ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ನಾಗರೀಕರು ಇದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *