ಸಕ್ಷಮ ಸಂಸ್ಥೆಯ ವಿಶೇಷಚೇತನರಿಗೆ ಮಾಡುತ್ತಿರುವ ಸೇವೆಗೆ ಶ್ಲಾಘನೀಯ ಸಲ್ಲಿಸಿದರು….

Spread the love

ಸಕ್ಷಮ ಸಂಸ್ಥೆಯ ವಿಶೇಷಚೇತನರಿಗೆ ಮಾಡುತ್ತಿರುವ ಸೇವೆಗೆ ಶ್ಲಾಘನೀಯ ಸಲ್ಲಿಸಿದರು….

12/11/2021 ಶುಕ್ರವಾರ ಇವತ್ತು ಸಕ್ಷಮ ಸಂಸ್ಥೆ ( ಸಮದೃಷ್ಠಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ ) ಹಾಗೂ ( ವಿಶೇಷಚೇತನರ ಸಭಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ) ಶಿವಮೊಗ್ಗ ಜಿಲ್ಲಾ ಘಟಕದ ಸಕ್ಷಮ ಸಂಸ್ಥೆ ವಿಶೇಷಚೇತನರಿಗೆ ಮಾಡುತ್ತಿರುವ ಸೇವಾ ಕಾರ್ಯಕ್ರಮಗಳನ್ನು ಗಮನಿಸಿ ಇದರ ಬಗ್ಗೆ ಮಾಹಿತಿಯನ್ನು ಪಡೆಯಲು ಸಂದರ್ಶಕರಾಗಿ ಕೆ.ವಿ ಅಜಯಸಿಂಹ ಶಿವಮೊಗ್ಗ , ಪಿ.ಕೆ ಪ್ರಕಾಶ್ ದಾವಣಗೆರೆ , ಎಲ್ ರಾಮಚಂದ್ರರಾವ್ ದಾವಣಗೆರೆ ಇವರುಗಳು ನಮ್ಮ ಸಕ್ಷಮ ಸಂಸ್ಥೆ ಜಿಲ್ಲಾ ಘಟಕ ಶಿವಮೊಗ್ಗಕ್ಕೆ ಬೇಟಿ ನೀಡಿದ್ದರು . ಇವರಿಗೆ ಸಕ್ಷಮ ಸಂಸ್ಥೆಯು ಇಲ್ಲಿಯವರೆಗೂ ವಿಶೇಷಚೇತನರಿಗೆ ಮಾಡುತ್ತಿರುವ ಸೇವಾ ಕೆಲಸ ಕಾರ್ಯಗಳನ್ನು ತಿಳಿಸಿ ಸಕ್ಷಮ ಸಂಸ್ಥೆಯು ಕೊಡಲಾಯಿತು.ವಿಶೇಷಚೇತನರಿಗಾಗಿ ಮಾಡುತ್ತಿರುವ ಹಾಗೂ ಕೈಗೊಂಡಿರುವ ಸೇವಾ ಕೆಲಸ ಕಾರ್ಯಕ್ರಮಗಳಿಗೆ ಶುಭಹಾರೈಸುವುದಲ್ಲದೆ ವಿಶೇಷಚೇತನರಿಗಾಗಿ ಮಾಡುವ ಕೆಲಸ ಕಾರ್ಯಕ್ರಮಗಳ ಜೊತೆಯಲ್ಲಿ ನಾವುಗಳು ಕೂಡ ಜೊತೆಯಾಗುತ್ತೇವೆ ಎಂದು ಹೇಳಿದರು .

ವರದಿ – ಸೋಮನಾಥ ಹೆಚ್ ಎಮ್

 

Leave a Reply

Your email address will not be published. Required fields are marked *