ವಿಜಯನಗರ ಜಿಲ್ಲೆ,ಹೊಸಪೇಟೆ ಪೊಲೀಸರ ಭರ್ಜರಿ ಬೇಟೆ-

Spread the love

23,94,450 ಬೆಲೆಬಾಳುವ ಚಿನ್ನ, ಬೆಳ್ಳಿ ಹಾಗೂ ಬೆಲೆಬಾಳುವ ವಾಚ್ ಗಳ ವಶಕ್ಕೆ ಅ.26 ರಂದ ಹೊಸಪೇಟೆಯ ವಿವೇಕಾನಂದ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಬಾಲ ಖೈದಿ ಸೇರಿದಂತೆ 6 ಜನರನ್ನು ಬಂಧಿಸಿದ ಹೊಸಪೇಟೆ ಗ್ರಾಮೀಣ ಪೊಲೀಸರು ಆನಂದ್, ತಾಯಪ್ಪ, ಮಂಜುನಾಥ, ಸಿದ್ದರಾಜು, ನಿತಿನ್ ಹಾಗೂ ಒಬ್ಬ ಬಾಲ ಖೈದಿ ಬಂಧನ 508 ಗ್ರಾಂ ಬಂಗಾರ, 3.797 ಕೆಜಿ ಬೆಳ್ಳಿ ಆಭರಣ ಹಾಗೂ 2 ರ‌್ಯಾಡೋ ವಾಚ್ ವಶಕ್ಕೆ ಬಂಧಿತ ಆರೋಪಿತರು ನ್ಯಾಯಾಂಗ ಬಂಧನಕ್ಕೆ ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ್ ಮೇಟಿ ನೇತೃತ್ವದಲ್ಲಿ ಕಾರ್ಯಾಚರಣೆ ಸಿಬ್ಬಂದಿಗಳಾದ ಕೊಟ್ರೇಶ್, ಪ್ರಕಾಶ್, ರಮೇಶ್, ಜೆ ಕೊಟ್ರೇಶ್, ಅಡಿವೆಪ್ಪ, ಬಿ.ನಾಗರಾಜ್, ಚಂದ್ರಪ್ಪ, ವಿ. ನಾಗರಾಜ್, ತಿಪ್ಪೇಶ, ಮಲ್ಲಿಕಾರ್ಜುನ್ ಹಾಗೂ ಜೀಪ್ ಚಾಲಕ ನಾಗರಾಜು ಕಾರ್ಯಾಚರಣೆಯಲ್ಲಿ ಭಾಗಿ ವಿಜಯನಗರ ಜಿಲ್ಲೆ ಎಸ್ಪಿ ಕೆ ಅರುಣ್ ಹೇಳಿಕೆ.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *