ಆಮ್ ಆದ್ಮಿ ಪಕ್ಷದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಾಸ್ಯಸಾಹಿತಿ ಬಿ. ಪ್ರಾಣೇಶ್ ಮತ್ತು ಕಾಷ್ಠಶಿಲ್ಪಿ ವೆಂಕಣ್ಣ ಚಿತ್ರಗಾರ ಅವರುಗಳಿಗೆ ಸನ್ಮಾನ….

Spread the love

ಆಮ್ ಆದ್ಮಿ ಪಕ್ಷದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಾಸ್ಯಸಾಹಿತಿ ಬಿ. ಪ್ರಾಣೇಶ್ ಮತ್ತು ಕಾಷ್ಠಶಿಲ್ಪಿ ವೆಂಕಣ್ಣ ಚಿತ್ರಗಾರ ಅವರುಗಳಿಗೆ ಸನ್ಮಾನ….

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಗಂಗಾವತಿಯ ಹೆಮ್ಮೆಯ ಸಾಧಕರಾದ ಹಾಸ್ಯಸಾಹಿತಿ ಬಿ. ಪ್ರಾಣೇಶ್ ಮತ್ತು ಕಾಷ್ಠಶಿಲ್ಪಿ ವೆಂಕಣ್ಣ ಚಿತ್ರಗಾರ ಅವರನ್ನು ಆಮ್ ಆದ್ಮಿ ಪಕ್ಷದ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ, ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ ವಕೀಲರು, ಕನಕಗಿರಿ ತಾಲೂಕ ಅಧ್ಯಕ್ಷರಾದ ರಮೇಶ್ ಕೋಟಿ , ಪ್ರಕಾಶ್ ಬಿ. ವಕೀಲರು, ರೇಣುಕಾ ಬಸವರಾಜ್, ದೇವರಾಜ್, ಭೋಗೇಶ್ ಆನೆಗೊಂದಿ, ಶಿವರಾಜ್ ಪೂಜಾರಿ, ಅಯ್ಯಪ್ಪ, ಚಂದ್ರಶೇಖರ್ ವಗ್ಗ , ವಿರುಪಣ್ಣ ಹಾಜರಿದ್ದರು.

ವರದಿ – ಸೋಮನಾಥ ಎಚ್.ಎಮ್.

Leave a Reply

Your email address will not be published. Required fields are marked *