ಗೋಪಾಲಪುರ ಚರ್ಚ್ ನಲ್ಲಿ ಕರವೇ ಅಧ್ಯಕ್ಷ ರಿಗೆ ಸನ್ಮಾನ…..

Spread the love

ಗೋಪಾಲಪುರ ಚರ್ಚ್ ನಲ್ಲಿ ಕರವೇ ಅಧ್ಯಕ್ಷ ರಿಗೆ ಸನ್ಮಾನ…..

ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ಕೆನಡ  ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಿರುವುದರಿಂದ ಗೋಪಾಲಪುರ ಚರ್ಚ್ನ ಫಾದರ್ ಜಾಕಬ್ ಕೊಳನೂರು ರವರು ಫ್ರಾನ್ಸಿಸ್ ಡಿಸೋಜಾ ರವರಿಗೆ ಸನ್ಮಾನಿಸಲಾಯಿತು. ಸನ್ಮಾನ ಮಾಡದಂತಹ ಫಾದರ್ ಜಾಕಬ್  ಕೊಳನೂರು ರವರಿಗೆ ಫ್ರಾನ್ಸಿಸ್ ರವರಿಂದ ಧನ್ಯವಾದಗಳನ್ನು  ಅರ್ಪಿಸಿದರು ಹಾಗೂ ಚರ್ಚ್ ನಲ್ಲಿ ನೆರೆದ ಭಕ್ತರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *