ಸಿಡಿಲು ಬಡೆದು ಯುವಕ ಸಾವು. ಮುಗಿಲು ಮುಟ್ಟಿದ ಅಕ್ರಂದನ

Spread the love

ಸಿಡಿಲು ಬಡೆದು ಯುವಕ ಸಾವು. ಮುಗಿಲು ಮುಟ್ಟಿದ ಅಕ್ರಂದನ

ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಮೈದೂರು ಗ್ರಾಮದಲ್ಲಿ ಸಿಡಿಲು ಬಡಿದು  ಯುವಕ ಸಾವು.  ಏಪ್ರಿಲ್14ರಂದು ಸಾಯಂಕಾಲ ಕುರಿ ಕಾಯುವ ಹುಡುಗರು ಕುರಿಗಳನ್ನು ಮೆಹಿಸಿಕೊಂಡು ಮನೆಗೆ ಬರುವಾಗ ಮಳೆ ಶುರುವಾಗದ ಕಾರಣ ಆ ಯುವಕ ಒಂದು ಮರದ ಕೆಳಗೆ ಹೋಗಿ ಮಳೆಯಿಂದ ತಪ್ಪಿಸಿಕೊಳ್ಳಲು ಕುಳಿತಿದ್ದಾನೆ,  ಸ್ವಲ್ಪ ಸಮಯದ  ನಂತರ  ಸಿಡಿಲಿನ ಆರ್ಭಟದಿಂದ ಮರಕ್ಕೆ ಸಿಡಿಲು ತಾಗಿ ಮರದ ಕೆಳಗೆ ಇರುವ ಬಸವರಾಜ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ ಕುಟುಂಬಧ ಆಕ್ರಧಂನ ಮುಗಿಲಿಗೆ ತಲುಪೀದಾಗೆ ಇದೆ. ಮೃತ ಪಟ್ಟ ಯುವಕ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಈ ಯುವಕನ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಕೇಳುವೆವು.

ವರಧಿ – ಚಲುವಾಧಿ ಅಣ್ಣಪ್ಪ

Leave a Reply

Your email address will not be published. Required fields are marked *