ವಿಜಯನಗರ:ಜಿಲ್ಲಾಧಿಕಾರಿ ನಡಿಗೆ ಹೆಗ್ಡಾಳು ಗ್ರಾಮದ ಕಡೆಗೆ ….

Spread the love

ವಿಜಯನಗರ:ಜಿಲ್ಲಾಧಿಕಾರಿ ನಡಿಗೆ ಹೆಗ್ಡಾಳು ಗ್ರಾಮದ ಕಡೆಗೆ ….

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳು ಗ್ರಾಮದಲ್ಲಿ,ಅ16ರಂದು ನೂತನ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಒಂದು ದಿನ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ,ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆರೆ ಹೊರೆಯ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲಿದ್ದಾರೆ.ಕಾರಣ ಗ್ರಾಮಸ್ಥರು ನೆರೆಹೊರೆ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ನಾಗರೀಕರು,ಜಿಲ್ಲಾಧಿಕಾರಿ ಗಳವರ ಗ್ರಾಮವಾಸ್ತವ್ಯದ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು,ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಲ್ಲಿ ಸಲ್ಲಿಸಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದೊಂದಿಗೆ, ಕಾರ್ಯಕ್ರಮ  ಯಶಸ್ವಿಗೊಳಿಸಬೇಕೆಂದು ತಹಶಿಲ್ದಾರರಾದ ಟಿ.ಜಗದೀಶರವರು ಈ ಮೂಲಕ ಕೋರಿದ್ದಾರೆ.️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *