ಪ್ರಗತಿಪರ ರೈತನಿಗೆ ಗೌರವ ಸನ್ಮಾನ….

Spread the love

ಪ್ರಗತಿಪರ ರೈತನಿಗೆ ಗೌರವ ಸನ್ಮಾನ….

ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ವಿಕಾಸ ಅಕಾಡೆಮಿ ಚಿಟಗುಪ್ಪಾ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪ್ರಗತಿ ರೈತರಾದ ರಾಮರಾವ ಕುಲಕರ್ಣಿ ಯವರಿಗೆ  ಪರಿಷತ್ತಿನ ಅಧ್ಯಕ್ಷ, ಸಂಚಾಲಕರಾದ ಸಂಗಮೇಶ ಎನ್ ಜವಾದಿಯವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ತಿಪ್ಪಣ್ಣಾ ಶರ್ಮಾ,ದಯಾನಂದ ಕಾಂಬಳೆ, ಆನಂದ ಚೌಧರಿ, ಎನ್ ಎಸ್ ಮಲ್ಲಶೆಟ್ಟಿ, ದಶರಥ ಬಿಜಾಪುರೆ,ಭೀಮಶೆಟ್ಟಿ ವಡ್ಡನಕೇರಾ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

  ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *