ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಗಚ್ಚಿನಮಠ ಇವರ ವತಿಯಿಂದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜೀವನ ಜ್ಯೋತಿ ಸ್ವಸಹಾಯ ಸಂಘ ಪರಿವರ್ತನ ಸಭೆ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತು…

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಗಚ್ಚಿನಮಠ ಇವರ ವತಿಯಿಂದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜೀವನ ಜ್ಯೋತಿ ಸ್ವಸಹಾಯ ಸಂಘ ಪರಿವರ್ತನ ಸಭೆ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತು…

ದಿವ್ಯ ಸಾನಿಧ್ಯ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು ಶೆಟ್ಟರ  ಮಠ ಅಥಣಿ ಮಾತನಾಡಿ ಮಹಿಳೆಯರೇ ನೀವು ಪರಿವರ್ತನೆಯಾಗಬೇಕು ಮಹಿಳೆಯರಿಗೆ ತೊಂದರೆಯಾದರೆ ನೀವು ಅವರ ಇಲಾಖೆಗೆ ಹೋಗಿ ಸಂಪರ್ಕಿಸಬಹುದು ಸಂಬಂಧಪಟ್ಟ ಇಲಾಖೆ ಕಿತ್ತೂರು ರಾಣಿ ಚೆನ್ನಮ್ಮ ನಂಗೆ ಮಹಿಳೆಯರು ಮುಂದೆ ಬರಬೇಕು ಆ ಬಂದು ಮತ್ತು ಈ ಬಂಧ ಮಾನವನ ಜನ್ಮ ಶ್ರೀ ಮುರುಗೇಂದ್ರ ಶಿವಯೋಗ ನಿಮ್ಮೆಲ್ಲರಿಗೂ ಆಶೀರ್ವಾದ ನೀಡಲಿ ಎಂದು ಹೇಳುವುದು ಒಂದೆಂದು ಆಶೀರ್ವಚನ ನೀಡಿದರು  ಇದೇ ಸಂದರ್ಭದಲ್ಲಿ ಶ್ರೀ ಎ ಎಲ್ ನದಾಫ್ ಸಮುದಾಯ ಸಂಘಟನೆ ಅಧಿಕಾರಿ ಪುರಸಭೆ ಅಥಣಿ   ಅಜಿತ್ ಪವರ್ ಬಿಜೆಪಿ ಮುಖಂಡರು ಬಿಜೆಪಿ ತಾಲೂಕ ಉಪಾಧ್ಯಕ್ಷರು ಪುಟ್ಟ ಹಿರೇಮಠ ಮಾತನಾಡಿ ನಿಮ್ಮ ಮಕ್ಕಳಿಗೆ ದುಶ್ಚಟ ನಿನ್ನಿಂದ  ದೂರವಿಡಿ ಪರಿವರ್ತನೆ ಆಗಲಿ ಎಂದು ಹೇಳಿದರು ಶ್ರೀಮತಿ ಸುಜಾತ ಪಾಟೀಲ್ ಹಿರಿಯ ಮೇಲ್ವಿಚಾರಕರು ಮಹಿಳಾ ಅಧ್ಯಕ್ಷೆ ಶ್ರೀಮತಿ ಉಮಾ ಮಿಸಾಳೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಶ್ರೀಮತಿ ರೇಷ್ಮಾ  ಗಾಡಿ ವಡ್ಡರ್ ವಡ್ಡರು ಸಮಾಜದ ಮಹಿಳಾ ಅಧ್ಯಕ್ಷರು ಡಾಕ್ಟರ್ ಬಿಜಿ ಕಾಗೆ ತಾಲೂಕ ಅರೋಗ್ಯ ಅಥಣಿ  ಶ್ರೀ ಶಂಕರ್ ಗಾಡಿ ವಡ್ಡರ್ ವಡ್ಡರ್ ಸಮಾಜದ ಅಧ್ಯಕ್ಷರು  ಅತಿಥಿಗಳು ಶ್ರೀ ರಾಜು ನಾಯಕ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಅಥಣಿ ಶ್ರೀ ವಿನಾಯಕ ಗಾಡಿ ವಡ್ಡರ್ ದುರ್ಗಪ್ಪ ಗಾಡಿ ವಡ್ಡರ್ ಶ್ರೀ ರಾಜಶೇಖರ್ ಶೇಲಾರ ಆನಂದ ಬಾಬೂಜಿ ಗಾಡಿ ವಡ್ಡರ್ ತಿಮ್ಮಣ್ಣ ಗಾಡಿವಡ್ಡರ ಶಾಮು ಸಂತೋಷವನ್ನು ಶ್ರೀಶೈಲ ಗಾಡಿ ವಡ್ಡರ್ ಶ್ರೀಮತಿ ಮಹಾದೇವಿ ಗಾಡಿ ವಡ್ಡರ್ ಶ್ರೀ ಕಲಾವತಿ ಗಾಡಿ ವಡ್ಡರ್ ಸುನಿತಾ ರಾಜಶ್ರೀ ಶೋಭಾ ಮಹಾದೇವಿ ಸೋನಾಬಾಯಿ ಎಲ್ಲವ್ವ ಸಂಗೀತ ವಿಮಲ ಗೀತಾ ಇನ್ನು ಅನೇಕರು ಉಪಸ್ಥಿತರಿದ್ದರು…

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *