ಕಬ್ಬಡಿ ಪಂದ್ಯಾವಳಿಗೆ ಚಾಲನೆ…

Spread the love

ಕಬ್ಬಡಿ ಪಂದ್ಯಾವಳಿಗೆ ಚಾಲನೆ…

ದಸರಾ ಹಬ್ಬದ ನಿಮಿತ್ಯವಾಗಿ  ಉಗಾರ ಬುದ್ರುಕ ಗ್ರಾಮದಲ್ಲಿ ಶ್ರೀ ರಾಯಣ್ಣಾ ಸ್ಪೋರ್ಟ್ಸ್ ಕ್ಲಬ್ ಅವರ ಆಶ್ರಯದಲ್ಲಿ ಆಯೋಜಿಸಿದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಕಾಗವಾಡ ಮತಕ್ಷೇತ್ರದ ಯುವ ನಾಯಕರಾದ ಮಾನ್ಯ ಶ್ರೀ ಶ್ರೀನಿವಾಸ ಶ್ರೀಮಂತ ಪಾಟೀಲ ಅವರು ಕಬ್ಬಡ್ಡಿ ಆಡುವುದರ ಮುಲಕ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಧ್ಯರ್ಯತುಂಬಿದರು.  ಈ ಸಮಯದಲ್ಲಿ ಅಥಣಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಶೀತಲಗೌಡ ಪಾಟೀಲ, ಮುಖಂಡರಾದ ಶ್ರೀ ಅಪ್ಪಾಸಾಬ ಚೌಗಲೆ, ಶ್ರೀ ಮನೋಜ ಕುಸನಾಳೆ, ಶ್ರೀ ವಿಜಯ ಶಿಂದೆ, ಶ್ರೀ ಸುನಿಲ ಶಿಂದೆ, ಶ್ರೀ ಅಮಿತ ಪಾಟೀಲ, ಶ್ರೀ ವಿಜಯ ಖನ್ನಿಕುಡೆ, ಶ್ರೀ ಸಂದೀಪ ಕಾಟಕರ, ಶ್ರೀ ಲಕ್ಷ್ಮಣ ಜಾಧವ, ಶಾಸಕರ ಆಪ್ತ ಸಹಾಯಕ ಶ್ರೀ ವಿನಾಯಕ ಶಿಂದೆ, ಶ್ರೀ ನಜೀರ ಪಠಾನ, ಶ್ರೀ ದಾದಾ ಚೌಧರಿ, ಶ್ರೀ ಮುದ್ದು ಮುಲ್ಲಾ, ಶ್ರೀ ಪ್ರಶಾಂತ ಹೊಸವಾಡೆ, ಶ್ರೀ ಪದ್ಮಣ್ಣಾ ಚೌಗಲೆ, ಶ್ರೀ ರವಿ ಕಮತೆ ಹಾಗೂ ಹಲವಾರು ಮುಖಂಡರು, ಗ್ರಾಮಸ್ಥರು, ಕ್ರೀಡಾಪಟುಗಳು  ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *