ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್ ಇವರಿಗೆ ತಾವರಗೇರಾ ಸ್ಥಳಿಯರಿಂದ ಗೌರವ ಸನ್ಮಾನ,

Spread the love

ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್ ಇವರಿಗೆ ತಾವರಗೇರಾ ಸ್ಥಳಿಯರಿಂದ ಗೌರವ ಸನ್ಮಾನ,

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್ ಇಂದು ಮಸ್ಕಿ ಚುನಾವಣೆಯ ಪ್ರಯುಕ್ತ ಇಂದು ತಾವರಗೇರಾ ಪಟ್ಟಣದ ಪ್ರವಾಸಿ ಮಂದ್ರಿರಕ್ಕೆ ಆಗಮಿಸಿದರು. ತಾವರಗೇರಾ ಪಟ್ಟಣದ ಸ್ಥಳಿಯ ಹಾಗೂ ತಾವರಗೇರಾ ಹೋಬಳಿಯ ಯಾದವ್ ಸಮಾಜದ ಯುವ ಮುಖಂಡರು ಸೇರಿ ಮಾನ್ಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್  ಇವರಿಗೆ ಸನ್ಮಾನ ಮಾಡುವ ಮುಖಾಂತರ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಯಾದವ್ ಸಮಾಜದ ಯುವ ಮುಖಂಡರುಗಳಾದ ರಮೇಶ ಗದ್ದಿ, ಶ್ಯಾಮ್ ದಾಸನೂರು, ಸೂರಿ ದಾಸನೂ ಶ್ಯಾಮ್ ಬಂಗಿ, ನರಸಪ್ಪ ಬಿಂಗಿ, ಮಹೇಶ ದಾಸರ, ವೆಂಕಟೇಶ ಗದ್ದಿ, ವೆಂಕಿ ತೋಳಿ, ಬಿ.ಜೆ.ಪಿ.ಯುವ ಮೂರ್ಚಾ ಅದ್ಯಕ್ಷರಾದ ಹುಮ್ಮೇಶ ಯಾದವ್, ಯಮನೂರು ಯಾದವ್ ಸಮಾಜದ ತಾಲೂಕ ಅಧ್ಯಕ್ಷರು,ಅಂಬಾಜಿ ಕಲಾಲ, ಇತರರು ಭಾಗಿಯಾಗಿದ್ದರು. ವರಧಿ – ಅಮಾಜಪ್ಪ ಹೆಚ್.ಜುಮಲಾಪೂರ.

Leave a Reply

Your email address will not be published. Required fields are marked *