ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಾಗೂ ಕುರಿ ಉಣ್ಣೆ ನಿಗಮದ ಅಧ್ಯಕ್ಷರಿಂದ ಭವಾನಿಸಿಂಗ್ ಅನೇರಿಯವರಿಗೆ ಧನ ಸಹಾಯ

Spread the love

ಕುರಿ & ಉಣ್ಣೆ ನಿಗಮದ ಅದ್ಯಕ್ಷರಿಂದ ಭವಾನಿಸಿಂಗ ಆನೇರಿ ಇವರಿಗೆ ಧನ ಹಸ್ತ..

ಇಂದು ತಾವರಗೇರಾ ಪಟ್ಟಣಕ್ಕೆ ಆಗಮಿಸಿದ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿಯವರು ಮೊನ್ನೆತ್ತಾನೆ ಅಪಘಾತವಾದ ಸ್ಥಳಕ್ಕೆ ಆಗಮಿಸಿ ಅಫಘಾತಕ್ಕೊಳಗಾದ ಭವಾನಿಸಿಂಗ್  ಆನೇರಿ ಇವರ ಟೀ ಸ್ಟಾಲ್ ಎಗ್ಗ ರೈಸ್ ಅಂಗಡಿ ಮಾಲಿಕನಿಗೆ ಮಾನ್ಯ ಶರಣು ತಳ್ಳಿಕೇರಿಯವರು ಸಹಾಯ ಧನದ ಮೂಲಕ  ಹಣ ನೀಡಿ ಮನವಿಯತೆ ಮೇರೆದರು. ತಾವರಗೇರಾ ಪಟ್ಟಣದ ಐ,ಬಿ ಸರ್ಕಲ್ ನಲ್ಲಿ ಬರುವ ಭವಾನಿ ಸಿಂಗ್ ರವರ ಟೀ ಸ್ಟಾಲ್ ಎಗ್ಗ ರೈಸ್ ಅಂಗಡಿಯೊಳಗೆ ಆಕಾಶ್ಮೀಕವಾಗಿ ಲಾರಿ ಒಳಗೆ ನುಗ್ಗಿದ ಒಡೆತಕ್ಕೆ ತುಂಬಾ ಲಾರದ ನಷ್ಟವಾಗಿದ್ದು, ಇದನ್ನು ಪರಿಗಣಿಸಿ ಜಿಲ್ಲಾದ್ಯಕ್ಷರು ಹಾಗೂ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕರು ಸ್ಥಳಿಯ ಬಿ.ಜೆ.ಪಿ.ಯುವ ಮುಖಂಡರು ಮಾನ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಸಹಾಯ ಧನದ ಮೂಲಕ ಮಾನವಿಯತ ಮೇರೆದರು. ಜೊತೆಗೆ  ಬಿಜೆಪಿ ಸಿದ್ದಾಂತದಂತೆ ತಳಮಟ್ಟದ ಕಾರ್ಯಕರ್ತ ಹಾಗೂ ಸಾಮಾನ್ಯ ಜನರು ಕಷ್ಟ ದಲ್ಲಿದ್ದಾಗ ಅವರಿಗೆ ಸಹಾಯ ನಿಡಿ ಧೈರ್ಯ ತುಂಬುವುದು ಬಾಜಪ ದ ಸಿದ್ಧಾಂತ, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಮಹೇಶ, ರಮೇಶ ಗಿರಣಿ ಪುರ,ತಾವರಗೇರಾದ ಬಿಜೆಪಿಯ ಯುವ ಮುಖಂಡರಾದ ಶಂಬುಗೌಡ ಪೋ.ಪಾ. ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಜುಲಕುಂಟಿ, ಡಿಸ್.ಮಲ್ಲಪ್ಪ ಬಳೂಟಿಗಿ, ಮಂಜುನಾಥ ಓದಾ, ಲಕ್ಷ್ಮಣ ಕುಷ್ಟಗಿ, ಚನ್ನಪ್ಪ ನಾಲತ್ವಾಡ, ಶಾಂತವೀರ ಸಿಂಗ್, ನಾರಯಾಣ ಸಿಂಗ್ ಅನೇರಿ ಬಿ.ಜೆ.ಪಿ.ಯ ಕಾರ್ಯಕರ್ತರು ಭಾಗಿಯಾಗಿದ್ದರು.

ವರಧಿ – ಅಮಾಜಪ್ಪ ಹೆಚ್.ಜುಮಲಾಪೂರ.

Leave a Reply

Your email address will not be published. Required fields are marked *