ಬೆಳೆ ಹಾನಿ ನಾಶಕ್ಕೆ ತೋಟಗಾರಿಕೆ ಇಲಾಖೆಯಿಂದ  ಬೆಳೆ ಪರಿಹಾರ ಒದಗಿಸಲು ಮುಂದು…….

Spread the love

ಬೆಳೆ ಹಾನಿ ನಾಶಕ್ಕೆ ತೋಟಗಾರಿಕೆ ಇಲಾಖೆಯಿಂದ  ಬೆಳೆ ಪರಿಹಾರ ಒದಗಿಸಲು ಮುಂದು…….

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೋರ ವಲಯದಲ್ಲಿ ಬರುವ ಸರ್ವೇ ನಂಬರ 45 ಹಿಸ್ಸಾ 3 ರಲ್ಲಿ ಬರುವ 6 ೆಕರೆ 21 ಗುಂಟೆ ಜಮೀನಿನಲ್ಲಿ ಸುಮಾರು 3 ಎಎಕರೆ 20 ಗುಂಟೆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಹಾಕಿದ್ದು, ಈ ಬೆಳೆಯು ಮಳೆ ರಭಸಕ್ಕೆ ಪಪ್ಪಾಯಿ ಬೆಳೆಯು ಮಳೆಯ ಹಾನಿಯಿಂದ ಸಂಪೂರ್ಣ ನಾಶವಾಗಿದ್ದು, ಕುಷ್ಟಗಿ ತಾಲೂಕ ತೋಟಗಾರಿಕೆ ಇಲಾಖೆಯಿಂದ ಸಂಪೂರ್ಣ ಮಾಹಿತಿ ತಗೆದುಕೊಂಡು ನಿನ್ನೆ ಕುಷ್ಟಗಿ ತಾಲೂಕ ತೋಟಗಾರಿಕೆ ಇಲಾಖೆವತಿಯಿಂದ ಸ್ಥಳಕ್ಕೆ ಆಗಮಿಸಿ ಬೆಳೆ ಹಾನಿ ವಿಕ್ಷೀಸಿ ಕೂಡಲೇ ಸರ್ಕಾರದಿಂದ ಬರುವ ಬೆಳೆ ಪರಿಹಾರಕ್ಕೆ ಬರುವ ಅನುಧಾನವನ್ನು ಒದಗಿಸಲಾಗುವುದೆಂದು ಪ್ರತಿಯೊಬ್ಬ ರೈತರಿಗೂ ಮನವಿ ಮಾಡಿದರು. ಬೆಳೆ ಪರಿಹಾರಕ್ಕೆ ಮನವಿ ಮಾಡಿ ಎಂದರು.

ವರದಿ – ಉಪ – ಸಂಪಾದಕೀಯ

Leave a Reply

Your email address will not be published. Required fields are marked *