W.P.I ಪಕ್ಷದ ಕಾರ್ಯಕರ್ತರ ಸಭೆ ಇಂದು ಪ್ರವಾಸಿ ಮಂದಿರದಲ್ಲಿ ಜರುಗಿತು.

Spread the love

W.P.I ಪಕ್ಷದ ಕಾರ್ಯಕರ್ತರ ಸಭೆ ಇಂದು ಪ್ರವಾಸಿ ಮಂದಿರದಲ್ಲಿ ಜರುಗಿತು.

ತಾವರಗೇರಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಕಾರ್ಯಕ್ರಮವು W.P.I. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಂದು ಬರುವ ಚುನಾವಣೆಯ ಪ್ರಯುಕ್ತ ತಾವರಗೇರಾ ಪಟ್ಟಣದ 18 ವಾರ್ಡಗಳಲ್ಲಿ ಸುಮಾರು 4 ವಾರ್ಡಗಳಲ್ಲಿ W.p.i.ಪಕ್ಷದ ಕಡೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಿರ್ಮಾನಿಸಿದ್ದು. ತಾವರಗೇರಾ ಪಟ್ಟಣದ ಅಭಿವೃದ್ಧಿಗಾಗಿ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸೋಣ ಜೊತೆಗೆ ಪಕ್ಷವನ್ನು ಬೆಳೆಸೋಣ ಎಂದರು. ಈ ಕಾರ್ಯಕ್ರಮದಲ್ಲಿ  ಕಾರ್ಯಕ್ರಮಕ್ಕೆ ಜಿಲ್ಲಾ  ಕಾರ್ಯದರ್ಶಿಗಳಾದ ಮಹ್ಮದ ಅಲಿಮೂದಿನ್, ಹಸುನುದಿನ್ ಅಲಂಬ್ರದರ್ ಜಿಲ್ಲಾ ಕರ್ಯ ಅಧ್ಯಕ್ಷರು. ಮೈಬೂಬ ಸಾಬ್ ಜೊತೆಗೆ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಾಜಾನಾಯಕರು ಬಾಗಿಯಾಗಿದ್ದು. ಅನ್ಸರ್ ಕುಷ್ಟಗಿ. ಶ್ಯಾಮೀದಪ್ಪ ಮೆಣೇದಾಳ ಹಾಗೂ ಪಕ್ಷದ ಕಾರ್ಯಕರ್ತರು ಯಮನೂರಪ್ಪ ಬಿಳೆಗುಡ್ಡ ತಾವರಗೇರಾ ಹೋಬಳಿ ಅಧ್ಯಕ್ಷರು W.P.I. ಶರಣಪ್ಪ ಕಲಾಲ್ ಕರಿಯಪ್ಪ ಕೋರವರ್. ರವಿ ಆರೇರ್. ದೇವೆಂದ್ರ ಹುನಗುಂದ.ಎಮ್.ಡಿ. ರಫೀಕ್. ಯಲ್ಲಪ್ಪ ಕಲಾಲ್. ಜೊತೆಗೆ ಸಮಾಜ ಸೇವಕರು ಪಾಲುಗೊಂಡು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *