ಕವಿತಾಳ :- ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ…

Spread the love

ಕವಿತಾಳ :- ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ…

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದ್ದೋದೇಶ ಸಹಕಾರಿ ಸಂಘ ನಿಯಮಿತ ಕವಿತಾಳ ಇದರ 2020 21 ನೇ ಸಾಲಿನ ವಾರ್ಷಿಕ ಸಭೆ ನಡೆದು ಅದರಲ್ಲಿ ಅಧ್ಯಕ್ಷರಾದ ಶಿವಣ್ಣ ವಕೀಲರು ಮಾತನಾಡಿ ಸಹಕಾರಿ ಈ ವರ್ಷ ಸುಮಾರು ಹದಿಮೂರು ಕೋಟಿ ಬಂಡವಾಳ ಹೊಂದಿದ್ದು 2021 ನೇ ಸಾಲಿನಲ್ಲಿ 35 ಲಕ್ಷ ಲಾಭವನ್ನು ಮಾಡಿರುತ್ತದೆ ಆದ್ದರಿಂದ ಈ ವರ್ಷವೂ 2020 21 ನೇ ಸಾಲಿನಲ್ಲಿ ಸಹಕಾರಿ ಸದಸ್ಯರಿಗೆ 17% ಲಾಭಾಂಶ ಘೋಷಣೆ ಮಾಡಿದರು. ದಿವ್ಯ ಸಾನಿಧ್ಯವನ್ನು ಶಂಭುಲಿಂಗ ತಾತಾ ಜಾಲಹಳ್ಳಿ ಇವರು ಮತ್ತು  ಕರಿಯಪ್ಪ ಜಡೆ ಪೂಜಾರಿ ವಹಿಸಿದ್ದರು ಸಹಕಾರಿ ಇತರ ನಿರ್ದೇಶಕರು ಉಪಸ್ಥಿತರಿದ್ದರು.

ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *