ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಶರ್ಮಾ ರವರ ಸಮ್ಮುಖದಲ್ಲಿ ಮುನಿರಾಬಾದ್ ಡ್ಯಾಮ್ ನ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭ……

Spread the love

ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಶರ್ಮಾ ರವರ ಸಮ್ಮುಖದಲ್ಲಿ ಮುನಿರಾಬಾದ್ ಡ್ಯಾಮ್ ನ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭ……

ಇಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಮ್ ನಲ್ಲಿ ಹೊಸಳ್ಳಿ ಹುಲಿಗಿ ಮುನಿರಾಬಾದ್ ಡ್ಯಾಮ್ ಗ್ರಾಮ  ಪಂಚಾಯತ್ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರುಗಳು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಶರ್ಮಾ ರವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾದರು ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ್ ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ಕೊಪ್ಪಳ ತಾಲೂಕ ಅಧ್ಯಕ್ಷರಾದ ಮೊಹಮ್ಮದ್ ನಾಸೀರ್ ಡಾಕ್ಟರ್ ಎಚ್ ಎ ಕಲಬುರ್ಗಿ ಮುಂತಾದವರು ಹಾಜರಿದ್ದರು. ಆಮ್ ಆದ್ಮಿ ಪಕ್ಷಕ್ಕೆ ಇಂದು ಸೇರ್ಪಡೆಯಾದ ಹಾಲಿ ಗ್ರಾಮ ಪಂಚಾಯತಿ ಸದಸ್ಯರು ೧.ಮಹ್ಮದ್ ಅಜೀಮ್  ವಾರ್ಡ್ #5 ಹೊಸಹಳ್ಳಿ ಗ್ರಾಮ do ಪಂಚಾಯತಿ ೨. ಜಗದೀಶ್  ವಾರ್ಡ್ #6 ಹೊಸಹಳ್ಳಿ ಗ್ರಾಮ ಪಂಚಾಯತಿ ಮಾಜಿ ಹಾಗು ಗ್ರಾಮ ಪಂಚಾಯತಿ ಚುನಾವಣೆ ನಿಂತಂತಹ ಸದಸ್ಯರು ೩.ಮೊಹಸಿನ್ ಖಾನ್  ಯುವ ಮುಖಂಡರು ಮುನಿರಾಬಾದ್  ೪.ಮಹ್ಮದ್ ನಾಸಿರ್ ಯುವ ಮುಖಂಡರು ಮುನಿರಾಬಾದ್ ೫.ಸಾಗರ್ ತೋಟದ್  ಯುವ ಮುಖಂಡರು ಹುಲಗಿ ೬.ಶಾಂತಮ್ಮ ಕಲ್ಲೆಶ್ ಸಮಾಜ ಸೇವಕರು ಹೊಸಹಳ್ಳಿ ೭.ಗಂಗಮ್ಮ ರಮೇಶ್  ಸಮಾಜ ಸೇವಕರು ಹುಲಗಿ ೮.ಮಂಜುನಾಥ ವಿ ಯುವ ಮುಖಂಡರು ಮುನಿರಾಬಾದ್ ೯. ರವಿ ಕುಮಾರ್  ಅದ್ಯಕ್ಷರು ಅಂಬೇಡ್ಕರ್ ಸೈನ್ಯ ಮುನಿರಾಬಾದ್….

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *