( ಅತ್ಯಾಚಾರಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ,) ಇಂದು ಬೆಳಿಗ್ಗೆ( ಮೈಸೂರಿನ ಅಗ್ರಹಾರ ವೃತ್ತದಲ್ಲಿ )”ಕರುನಾಡ ರಕ್ಷಣಾ ಪಡೆ…

Spread the love

( ಅತ್ಯಾಚಾರಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ,) ಇಂದು ಬೆಳಿಗ್ಗೆ( ಮೈಸೂರಿನ ಅಗ್ರಹಾರ ವೃತ್ತದಲ್ಲಿ )”ಕರುನಾಡ ರಕ್ಷಣಾ ಪಡೆ…

ರಾಜ್ಯ ಮಹಿಳಾ ಅಧ್ಯಕ್ಷರು “ಪ್ರಿಯ ರಮೇಶ್ “ಹಾಗೂ ಕನ್ನಡ ಕ್ರಾಂತಿ ದಳದ ರಾಜ್ಯಾಧ್ಯಕ್ಷರಾದ “ತೇಜಸ್ವಿ ಪಟೇಲ್ “ಇನ್ನೂ ಅನೇಕರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿರುವ ಕಾಮುಕರನ್ನು ಕೂಡಲೇ ಬಂಧಿಸ ಬೇಕೆಂದು ಅವರಿಗೆ ಮರಣದಂಡನೆ ನೀಡಬೇಕು ಮತ್ತು ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವಗಳು ಸಿಗುತ್ತಿಲ್ಲ ಇನ್ನು ಮುಂದೆಯಾದರೂ ಕಾನೂನು ಸುವ್ಯವಸ್ಥೆ ಭದ್ರಪಡಿಸಬೇಕು ಎಂದು ಪ್ರತಿಭಟನೆ ಮಾಡಲಾಯಿತು.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *