ಉದ್ಘಾಟನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಸಭೆ..

Spread the love

ಉದ್ಘಾಟನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಸಭೆ..

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ  ಒಕ್ಕೂಟ (ರಿ) ಬೀದಿಬದಿ ವ್ಯಾಪಾರಸ್ಥರ ಪತ್ತಿನ ಸಹಕಾರಿ ಸಂಘ .ನಿ.(ಬ್ಯಾಕ್ ) ಉದ್ಘಾಟನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಸಭೆಗೆ. ಇಲಕಲ್. ಮುಖ್ಯಗಣ್ಯವ್ಯಕ್ತಿಗಳು ಪೂಜ್ಯಶ್ರೀ ಶ್ರೀ ಶ್ರೀ ಗುರುಮಹಾಂತಸ್ವಾಮೀಜಿಯವರು .ಸನ್ಮಾನ್ಯ ಶ್ರೀ ದೊಡ್ಡನಗೌಡ ಜಿ ಪಾಟೀಲ್ ರವರು ಶಾಸಕರು .ಶ್ರೀ ನವಿಲಿ   ಹಿರೇಮಠರವರು ಸಮಾಜ ಸೇವಕರು .ಸನ್ಮಾನ್ಯ ಶ್ರೀ ಜಿ. ಎಸ್ .ಮಂಜುನಾಥ್ ರವರು ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ .ಸನ್ಮಾನ್ಯ ಶ್ರೀ ರಂಗಸ್ವಾಮಿ ರಾಜ್ಯಾಧ್ಯಕ್ಷರು. ಶ್ರೀ  ಪವಾಡಪ್ಪ ಬಸಪ್ಪ ಚಲವಾದಿ ತಾಲ್ಲೂಕಾಧ್ಯಕ್ಷರು ಹಾಗೂ ರಿಯಾಜ್ ಮುಖಂದರ್ ಜಿಲ್ಲಾಧ್ಯಕ್ಷರು  ಇಳಕಲ್ ಇವರ ಅಧ್ಯಕ್ಷತೆಯಲ್ಲಿ. ಶ್ರೀ  ಗಣ್ಯಮುಖ್ಯ ವ್ಯಕ್ತಿಗಳು.ಹಾಗೂ  ಅಧಿಕಾರಿಗಳು ಹಾಗೂ ಇತರರು .  ದೊಡ್ಡಣ್ಣ ರಾಜ್ಯ ಉಪಾಧ್ಯಕ್ಷರು. ರಾಜ್ಯ ಕಾರ್ಯದರ್ಶಿ ಅನ್ವರ್ ಶಿರಹಟ್ಟಿ .ಮಹಮ್ಮದ್ ಇಸ್ಮಾಯಿಲ್ .ಬಾಷಾ ಸಾಬ್ ಕರಾಚಿ ಸಂಘಟನ ಕಾರ್ಯದರ್ಶಿ .ಭಕ್ತ ವಾತ್ಸಲ್ಯ. ಮುನಿಲಕ್ಷ್ಮಿ ಸಹಕಾರ್ಯದರ್ಶಿ. ಶಶಿಕುಮಾರ್. ಮೊಹಮ್ಮದ್ ಸಿದಿಕ್ .ಹಾಗೂ ಇತರರು ವಲಯ ಅಧ್ಯಕ್ಷರು ಹಾಗೂ ವಾರ್ಡ್ ಅಧ್ಯಕ್ಷರು. ಜಿಲ್ಲಾಧ್ಯಕ್ಷರು .ತಾಲೂಕು ಅಧ್ಯಕ್ಷರು. ಹೋಬಳಿಅಧ್ಯಕ್ಷರು. ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳು.ಬೀದಿ ಬದಿ ವ್ಯಾಪಾರಿ ಪ್ರತಿನಿಧಿಗಳು . ಶಾಖೆಯಅಧ್ಯಕ್ಷರುಗಳು. ಸಮಿತಿ ಪದಾಧಿಕಾರಿಗಳು. ಮಹಿಳಾ  ಶಾಖೆ ಪದಾಧಿಕಾರಿಗಳು. ಸದಸ್ಯರುಗಳು.ಬಾಗಲಕೋಟೆ ಜಿಲ್ಲೆ ಶಾಖೆಯ ಹಾಗೂ ಇಳಕಲ್  ಶಾಖೆ  ಬೀದಿಬದಿ ವ್ಯಾಪಾರಿಗಳು  ಈ ದಿವಸ  ಈಕಾರ್ಯಕ್ರಮವನ್ನು ಯಶಸ್ವಿಗೊಳಿಸಿದಕ್ಕೆ ಎಲ್ಲರಿಗೂ ಹೃದಯ ಪೂರ್ವಕ ತುಂಬಾ ತುಂಬಾ ಧನ್ಯವಾದಗಳು  ನಿಮ್ಮ ಪ್ರೀತಿಯ  ರಂಗಸ್ವಾಮಿ ರಾಜ್ಯಾಧ್ಯಕ್ಷರು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ  ಒಕ್ಕೂಟದ ಕಡೆಯಿಂದ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *