ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ  ಶಾಖೆ ವತಿಯಿಂದ …..

Spread the love

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ  ಶಾಖೆ ವತಿಯಿಂದ …..

   75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದು ಗ್ರಾಮ 🇮🇳 ಒಂದು ತಿರಂಗ ಅಭಿಯಾನದ ಪೋಸ್ಟರ್ ಹಾಗೂ ಧ್ವಜರೋಹಣ ಕಾರ್ಯಕ್ರಮವನ್ನು  ಇತರೆ ಗ್ರಾಮಗಳಲ್ಲಿ ಮಿಟ್ಟೇಸೂಗುರು ಗ್ರಾಮದಲ್ಲಿ ಮತ್ತು ರಾವಿಹಾಳ್ ಗ್ರಾಮದಲ್ಲಿ ಮತ್ತು ಹಾವಿನಳ್ ಗ್ರಾಮದಲ್ಲಿ ಮತ್ತು ಭೋಬಲಾಪುರ ಗ್ರಾಮದಲ್ಲಿ ಮತ್ತು ಅಗಸನೂರು ಗ್ರಾಮದಲ್ಲಿ ಇನ್ನೂ ಇತರೆ ಗ್ರಾಮದಲ್ಲಿ ಮಾಡಿದರು . ಈ ಸಂದರ್ಭದಲ್ಲಿ ABVP ಗ್ರಾಮದ ಪ್ರಮುಖರಾದ ಮಿಟ್ಟೇಸೂಗುರು ಕುಮಾರ್ ನಾಯಕ್ ಹಾಗೂ ರಾವಿಹಾಳ್ ಪ್ರಮುಖರಾದ ನಾಗರಾಜ್, ಹಾವಿನಳ್ ಪ್ರಮುಖರಾದ ರಾಘವೇಂದ್ರ, ಭೋಬಲಾಪುರ ಪ್ರಮುಖರಾದ ಗೋಪಾಲಕೃಷ್ಣ, ಅಗಸನೂರು ಪ್ರಮುಖರಾದ ಅಶೋಕ್ ಸ್ವಾಮಿ ಇತರೆ ಗ್ರಾಮಗಳ ಕಾರ್ಯಕರ್ತರು ಅಭಿಯಾನದ ಮೂಲಕ ದ್ವಜರೋಹಣ ನೇರವೆರಿಸಿದರು…

  ವರದಿ – ಮಹೇಶ ಶರ್ಮ

Leave a Reply

Your email address will not be published. Required fields are marked *