ಬೆಂಗಳೂರು ಪ್ರಥಮ ಮೇಯರ್ ಸೊಸೆ.ಜನತಾ ಪಕ್ಷಕ್ಕೆ ಸೇರ್ಪಡೆ.ಕೊರಾನಾ ಬದುಕಿನ ಪಾಠ ಕಲಿಸಿದೆ- ಸುಧಾ ಬರಗೂರು.

Spread the love

ಬೆಂಗಳೂರು ಪ್ರಥಮ ಮೇಯರ್ ಸೊಸೆ.ಜನತಾ ಪಕ್ಷಕ್ಕೆ ಸೇರ್ಪಡೆ.ಕೊರಾನಾ ಬದುಕಿನ ಪಾಠ ಕಲಿಸಿದೆಸುಧಾ ಬರಗೂರು.

ಬೆಂಗಳೂರಿನ  ಪ್ರಥಮ  ಮೇಯರ್, ಸುಬ್ಬಣ್ಣನವರ  ಸೊಸೆ, ಜೆಡಿಯು ಮುಖಂಡೆ ಡಾ.ಮಂಜುಳಾ ಉಮೇಶ್ ಇಂದು ನೇಗಿಲ ಹೊತ್ತ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ರಾಜ್ಯ ಜನತಾ ಪಾರ್ಟಿಯ ಉಪಾಧ್ಯಕ್ಷರಾಗಿ ಡಾ. ಮಂಜುಳಾ ಉಮೇಶ್ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಮಾವನವರಾದ ಸುಬ್ಬಣ್ಣ ನವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಕಟ್ಟಿಸಿದವರು ಅವರ ಬಾವ ಚಿತ್ರವನ್ನು ಅವರು ಹಾಕುವ ಅಗತ್ಯವಿದೆ. ಅವರ ಕಾರ್ಯಗಳನ್ನು ತಿಳಿಸುವ ಮ್ಯೂಸಿಯಂ ಸ್ಥಾಪಿಸಬೇಕು ಈ ಬಗೆ ಹಿಂದೆ ಡಾ. ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೆ. ಇಂದಿನ ಯುವಕರು ರಾಜಕಾರಣಕ್ಕೆ ಬರಬೇಕು ದೇಶದ ಅಭಿವೃದ್ದಿಗೆ ವಿಚಾರವಂತರಾಗಬೇಕು. ನಮಗೆ ಬಾಯ ಮಾತಲ್ಲಿ ಅಚ್ಚೇ ದಿನ್ ಬಂದಿದೆ. ಒಳ್ಳೆಯ ದಿನಗಳು ಬಂದಿಲ್ಲ. ಕೊರೋನಾದಂತಹ ಕೆಟ್ಟ ದಿನಗಳು ಬಂದಿವೆ ಎಂದು ಹೇಳಿದರು. ಹಾಸ್ಯ ಭಾಷಣಕಾರ್ತಿ ಸುಧಾ ಬರಗೂರು ಮಾತನಾಡಿ, ಉತ್ತಮ ಕುಟುಂಬದಿಂದ ಡಾ.ಮಂಜುಳಾ ಉಮೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವುದು ಪಕ್ಷದ ಘನತೆ ಹೆಚ್ಚಿದೆ ಎಂದರು. ಕೋರಾನಾ ತಮ್ಮ ಸ್ವಾರ್ಥ ಬದುಕಿನ ಮಧ್ಯೆ ಕಾಲಕಳೆಯುತ್ತಿರುವ ಮಾನವ ಜನಾಂಗಕ್ಕೆ ಬದುಕಿನ ಪಾಠ ಕಲಿಸಿದೆ.ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಗಳು ಖಾಲಿ ಹೊಡಯುತ್ತಿದ್ದರೆ. ಮೌನವಾಗಿದ್ದ ಸ್ಮಶಾನಗಳು ಹೊತ್ತಿ ಉರಿಯುತ್ತಿದ್ದವು. ಇದೊಂದು ವಿಪರ್ಯಾಸ . ನಾವು ಚಿಕ್ಕ ಮಾಸ್ಕ್ ಹಾಕಿಕೊಳ್ಳುಲು ಹಿಂಜರಿದ್ದರೆ ನಮ್ಮ ಮೈ ತುಂಬ ಬಳಿ ಬಟ್ಟೆ ಹೊದಿಸಬೇಕಾಗುತ್ತದೆ ಎಂದು ಹಾಸ್ಯ ದಾಟಿಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ ಭಾಗ ಸೇರಿ ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು.  ಬೆಂಗಳೂರು ಪ್ರಥಮ ಮೇಯರ್ ಸುಬ್ಬಣ್ಣ ಸೊಸೆ.ಜನತಾ ಪಕ್ಷಕ್ಕೆ ಸೇರ್ಪಡೆ.

ಕೊರಾನಾ ಬದುಕಿನ ಪಾಠ ಕಲಿಸಿದೆ- ಸುಧಾ ಬರಗೂರು.

ಬೆಂಗಳೂರಿನ  ಪ್ರಥಮ  ಮೇಯರ್, ಸುಬ್ಬಣ್ಣನವರ  ಸೊಸೆ, ಜೆಡಿಯು ಮುಖಂಡೆ ಡಾ.ಮಂಜುಳಾ ಉಮೇಶ್ ಇಂದು ನೇಗಿಲ ಹೊತ್ತ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ರಾಜ್ಯ ಜನತಾ ಪಾರ್ಟಿಯ ಉಪಾಧ್ಯಕ್ಷರಾಗಿ ಡಾ. ಮಂಜುಳಾ ಉಮೇಶ್ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಮಾವನವರಾದ ಸುಬ್ಬಣ್ಣ ನವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಕಟ್ಟಿಸಿದವರು ಅವರ ಬಾವ ಚಿತ್ರವನ್ನು ಅವರು ಹಾಕುವ ಅಗತ್ಯವಿದೆ. ಅವರ ಕಾರ್ಯಗಳನ್ನು ತಿಳಿಸುವ ಮ್ಯೂಸಿಯಂ ಸ್ಥಾಪಿಸಬೇಕು ಈ ಬಗೆ ಹಿಂದೆ ಡಾ. ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೆ. ಇಂದಿನ ಯುವಕರು ರಾಜಕಾರಣಕ್ಕೆ ಬರಬೇಕು ದೇಶದ ಅಭಿವೃದ್ದಿಗೆ ವಿಚಾರವಂತರಾಗಬೇಕು. ನಮಗೆ ಬಾಯ ಮಾತಲ್ಲಿ ಅಚ್ಚೇ ದಿನ್ ಬಂದಿದೆ. ಒಳ್ಳೆಯ ದಿನಗಳು ಬಂದಿಲ್ಲ. ಕೊರೋನಾದಂತಹ ಕೆಟ್ಟ ದಿನಗಳು ಬಂದಿವೆ ಎಂದು ಹೇಳಿದರು. ಹಾಸ್ಯ ಭಾಷಣಕಾರ್ತಿ ಸುಧಾ ಬರಗೂರು ಮಾತನಾಡಿ, ಉತ್ತಮ ಕುಟುಂಬದಿಂದ ಡಾ.ಮಂಜುಳಾ ಉಮೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವುದು ಪಕ್ಷದ ಘನತೆ ಹೆಚ್ಚಿದೆ ಎಂದರು. ಕೋರಾನಾ ತಮ್ಮ ಸ್ವಾರ್ಥ ಬದುಕಿನ ಮಧ್ಯೆ ಕಾಲಕಳೆಯುತ್ತಿರುವ ಮಾನವ ಜನಾಂಗಕ್ಕೆ ಬದುಕಿನ ಪಾಠ ಕಲಿಸಿದೆ.ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಗಳು ಖಾಲಿ ಹೊಡಯುತ್ತಿದ್ದರೆ. ಮೌನವಾಗಿದ್ದ ಸ್ಮಶಾನಗಳು ಹೊತ್ತಿ ಉರಿಯುತ್ತಿದ್ದವು. ಇದೊಂದು ವಿಪರ್ಯಾಸ . ನಾವು ಚಿಕ್ಕ ಮಾಸ್ಕ್ ಹಾಕಿಕೊಳ್ಳುಲು ಹಿಂಜರಿದ್ದರೆ ನಮ್ಮ ಮೈ ತುಂಬ ಬಳಿ ಬಟ್ಟೆ ಹೊದಿಸಬೇಕಾಗುತ್ತದೆ ಎಂದು ಹಾಸ್ಯ ದಾಟಿಯ ಮಾತಿನಲ್ಲಿ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ ಭಾಗ ಸೇರಿ ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು.ರಾಜ್ಯಾಧ್ಯಕ್ಷರು ಕೆ.ಎಂ.ಪಾಲಾಕ್ಷ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ಥಾವರಮಠ್ , ಹಿರಿಯ ಮುಖಂಡರು ಅಬ್ದುಲ್ ಬಶೀರ್ , ರಾಜ್ಯ ಪ್ರಧಾನ ಕಾರ್ಯದರ್ಶಿ , ಕೆ.ವಿರೇಶ್ ,  ರಾಜ್ಯ ಕಾರ್ಯದರ್ಶಿ ಈಶ್ವರಯ್ಯ ಕೆ. ಎಸ್ . ರಾಜ್ಯ ಉಪಾಧ್ಯಕ್ಷರಾದ ನಂದೀಶ್ , ರಾಜ್ಯ ಕಾನೂನು ಘಟಕ ಅಧ್ಯಕ್ಷರು ಸುರೇಶ್ , ರಾಷ್ಟ್ರೀಯ ಅಧ್ಯಕ್ಷರು ಶಂಕರ್ ಶಟ್ಟಿ , ಸದಸ್ಯತ್ವ ಸಮಿತಿ ಸದಸ್ಯರು ಅಭಿಷೇಕ , ಬೆಂಗಳೂರು ನಗರ ಮಹಿಳಾ ಘಟಕ ಅಧ್ಯಕ್ಷರು ಜಯಶ್ರೀ ಬಿ ಯು…..

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *