ಕಾಗವಾಡ ತಾಲೂಕಿನ ಪರಿತಕನವಾಡಿ ಗ್ರಾಮದ ಚಿಕ್ಕೋಡಿ ಜಿಲ್ಲಾ ಶಿವ ಸೇನಾ ಜಿಲ್ಲಾಧ್ಯಕ್ಷ ದಾದಾ ಸಾಬ ಪಾಟೀಲ ಅವರ ತಂದೆಯಾದ ವಸಂತ ಪಾಟೀಲರ ಪುಣ್ಯಸ್ಮರಣೆ ಕಾರ್ಯಕ್ರಮ…..

Spread the love

ಕಾಗವಾಡ ತಾಲೂಕಿನ ಪರಿತಕನವಾಡಿ ಗ್ರಾಮದ ಚಿಕ್ಕೋಡಿ ಜಿಲ್ಲಾ ಶಿವ ಸೇನಾ ಜಿಲ್ಲಾಧ್ಯಕ್ಷ ದಾದಾ ಸಾಬ ಪಾಟೀಲ ಅವರ ತಂದೆಯಾದ ವಸಂತ ಪಾಟೀಲರ ಪುಣ್ಯಸ್ಮರಣೆ ಕಾರ್ಯಕ್ರಮ…..

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪರಿತಕನವಾಡಿ ಗ್ರಾಮದ ಚಿಕ್ಕೋಡಿ ಜಿಲ್ಲಾ ಶಿವ ಸೇನಾ ಜಿಲ್ಲಾಧ್ಯಕ್ಷ ದಾದಾ ಸಾಬ ಪಾಟೀಲ ಅವರ ತಂದೆಯಾದ ವಸಂತ ಪಾಟೀಲರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆ ಯಿತು. ಧಿವ್ಯ ಸಾನಿಧ್ಯವನ್ನು ಮೈಶ್ಯಾಳ ಗ್ರಾಮದ  ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ.ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ವಹಿಸಿ ದಿವಂಗತ ವಸಂತ ಪಾಟೀಲ ಇವರು ಬಡತನದಲ್ಲಿ ಸಿರಿತನ ಕಂಡು ಕೈಲಾದಷ್ಟು ಸಹಾಯ ಮಾಡುತ್ತಾ ಎಲ್ಲಾ ಸಮಾಜದ ಜೊತೆ ಹೊಂದಿ ಕೊಂಡು ಸಮಾಜಮುಖಿ ಕಾರ್ಯಗಳು ಮಾಡುತಿದ್ದರು ಅವರು ನಿಮ್ಮೆಲ್ಲರನ್ನು ಅಗಲಿ ರಬಹುದು ಆದರೆ ಹೃದಯದಲ್ಲಿ ಇದ್ದಾರೆ ಇವತ್ತು ಅವರ ನೆನಪಿಗೋಸ್ಕರ ಗಿಡ ಹಂಚುತಿರುವದು ಶ್ಲ್ಯಾಘನೀಯವಾದದ್ದು ಎಂದು ಆಶೀರ್ವಚನ ನೀಡಿದರು.   ರೂಪಾಲಿ ದಾದಾಸಾಬ ಪಾಟೀಲ ದಂಪತಿ  ಹಾಗೂ ರಾವಸಾಬ ಸಹೋದರರು  100 ಸಸಿಗಳನ್ನು  ಬಂದು ಬಳಗ ಸ್ನೇಹಿತರಿಗೆ ಕೊಡುವ  ಮೂಲಕ ಪುಣ್ಯಸ್ಮರಣೆಯನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಓ ಬಿ ಸಿ ಮಹಾರಾಷ್ಟ್ರ ಅಧ್ಯಕ್ಷ ನೀಲಕಂಠ ಪಲ್ಲೆ ,ಕಾಂಗ್ರೆಸ್ ಮುಖಂಡರಾದ  ಪ್ರವೀಣ ನಾಯಿಕ ,ವೀರಭಧ್ರ ಕಟಗೇರಿ , ಬುದ್ದಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಶಾಂತಾ ಶಿಂದೆ ,ಶಂಕರ ಶಿಂದೆ ,ಡಾ ಚಂದ್ರಜೀತ ಪವಾರ ,ಅನೀಲ ಭಾಮನೆ ,ಮಹೇಶ ಶರ್ಮಾ ಸೇರಿದಂತೆ ಹಲವಾರು ಗಣ್ಯಮಾನ್ಯ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

2 thoughts on “ಕಾಗವಾಡ ತಾಲೂಕಿನ ಪರಿತಕನವಾಡಿ ಗ್ರಾಮದ ಚಿಕ್ಕೋಡಿ ಜಿಲ್ಲಾ ಶಿವ ಸೇನಾ ಜಿಲ್ಲಾಧ್ಯಕ್ಷ ದಾದಾ ಸಾಬ ಪಾಟೀಲ ಅವರ ತಂದೆಯಾದ ವಸಂತ ಪಾಟೀಲರ ಪುಣ್ಯಸ್ಮರಣೆ ಕಾರ್ಯಕ್ರಮ…..

Leave a Reply

Your email address will not be published. Required fields are marked *