“ ತಾವರಗೇರಾ ಪಟ್ಟಣದಲ್ಲಿ ಉಚಿತ ಖತ್ನಾ ಕಾರ್ಯಕ್ರಮ “

Spread the love

“ ತಾವರಗೇರಾ ಪಟ್ಟಣದಲ್ಲಿ ಉಚಿತ ಖತ್ನಾ ಕಾರ್ಯಕ್ರಮ “

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಹಜರತ್ ಖ್ವಾಜಾ ಗರೀಬ್ ನವಾಜ್ ಧಾರ್ಮಿಕ ಮತ್ತು ಸಮಾಜೋದ್ಧಾರಕ ಸಂಘ (ರಿ) ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಉಚಿತ ಖತ್ನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ತಾವರಗೇರಾ ಪಟ್ಟಣ ಹಾಗೂ ಸುತ್ತ-ಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರಲ್ಲಿ ತಿಳಿಸುವುದೇನೆಂದರೆ ಪ್ರತಿ ವರ್ಷದಂತೆ ಈ ವರ್ಷವು ಸಹ ದಿನಾಂಕ 24/03/2021 ಬುದುವಾರ ದಿನದೊಂದು ಉಚಿತ ಕಾರ್ಯ‍ಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವು ತಾವರಗೇರಾ ಪಟ್ಟಣದ ಶ್ರೀ ಶಾಮೀದಲಿ ದರ್ಗಾದ ಹತ್ತಿರ ಶಾದೀಮಹಲ್ ನಲ್ಲಿ ಬೆಳಗ್ಗೆ 7 ಗಂಟೆಯಿಂದ ಪ್ರರಂಭವಾಗುವುದು, ಈ ಕಾರ್ಯಕ್ರಮಕ್ಕೆ ನುರಿತ ತಜ್ಞ (ವೇದ್ಯ)ರಾದ ಡಾ// ಮಹ್ಮದ ಸಲೀಮ್ ಇವರು ರಾಯಚೂರಿನಿಂದ ಆಗಮಿಸುತ್ತಿದ್ದಾರೆ.ಇದರ ಕಾರ್ಯಕ್ರಮದ ನಿಮಿತ್ಯವಾಗಿ ಇಂದು ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ್ ನಲ್ಲಿ ಹಜರತ್ ಖ್ವಾಜಾ ಗರೀಬ್ ನವಾಜ್ ಧಾರ್ಮಿಕ ಮತ್ತು ಸಮಾಜೋದ್ಧಾರಕ ಸಂಘ (ರಿ)ದವರಿಂದ ಮುಸ್ಲಿಂ ಬಾಂದವರ ಮನೆ ಮನೆಗೆ ತೆರಳಿ ಸರ್ವೆ ಮಾಡುವ ಮುಖಾಂತರ  ಈ ಸರ್ವೆ ಕಾರ್ಯಕ್ರಮವನ್ನ ಹಮ್ಮಿಕೊಂಡರು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಆಪೀಜ್ ಜಾಹೀದ್ ರವರು, ಜನಾಬ್ ಖಾಜಾ ಮೌಲಾನ್, ನಾನಾ, ಹಾಗೂ ಗೇಸೂದ್ ರಾಜ್ ಇತರರು ಪಾಲುಗೊಂಡಿದ್ದರು, ಪಾಲಕರು ತಮ್ಮ ಮಗುವಿನ ಬಗ್ಗೆ ನೋಂದಾಯಿಸಲು ಕರೆ ಮಾಡಿ ತಿಳಿಸಬಹುದು.9916566878/ 9900299847/ 9986942558/ 9901101213,  ಈ ಕಾರ್ಯಕ್ರಮವು ಯಶಸ್ವಿಯಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತೆವೆ.

Leave a Reply

Your email address will not be published. Required fields are marked *