ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡರಾದ ಪ್ರವೀಣ ನಾಯಿಕರವರು…….

Spread the love

ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡರಾದ ಪ್ರವೀಣ ನಾಯಿಕರವರು…….

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರವೀಣ ನಾಯಿಕ ಹುಟ್ಟು ಹಬ್ಬದ ನಿಮಿತ್ಯವಾಗಿ ಕೊರೊನ್ ವಾರಿಯರ್ಸ ಗಳಾದ ಆರೋಗ್ಯ ಇಲಾಖೆ ,ಕೆಬಿ ಇಲಾಖೆ ,ಅಂಗನವಾಡಿ ಕಾರ್ಯಕರ್ತರು ,ಆಶಾ ಕಾರ್ಯಕರ್ತರು, ಪಂಚಾಯತ ಇಲಾಖೆ, ಪತ್ರಿಕಾ ಮಾಧ್ಯಮ ವರದಿಗಾರರಿಗೆ ಪ್ರಶಸ್ತಿ ನೀಡುವ ಮೂಲಕ ಅಭಿನಂದನೆ ಸಲ್ಲಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಕೊರಣ ವಾರಿಯರ್ಸ್ ಕೊರನಾ ವೈರಸ್ ತಡೆಗಟ್ಟಲು ಸಾಕಷ್ಟು ಶ್ರಮವಹಿಸಿದ್ದಾರೆ ಕೊರನಾ ತಡೆಗಟ್ಟಲು ಪ್ರಾಮಾಣಿಕತೆಯಿಂದ ಮಾಡಿದ ಕೆಲಸ ಮತ್ತು ಕಾರ್ಯವೈಖರಿಯ ಬಗ್ಗೆ ಹೆಮ್ಮೆ ಪಡುವ ವಿಚಾರ ಎಂದು ಕಾಗವಾಡ ಮತಕ್ಷೇತ್ರದ ಮಾನ್ಯ ಮಾಜಿ ಶಾಸಕರಾದ ರಾಜು ಕಾಗೆ ಅವರು ಎಲ್ಲಾ ವಾರಿಯರ್ಸ ಗಳಿಗೆ ಸನ್ಮಾನಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಅವರು ಸದಾ ಜನ ಸೇವೆ ಯಲ್ಲಿ ತೊಡಗಿದ್ದು ಇವರಿಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ಸಿಗಲಿ ಎಂದು ಹೇಳಿದರು. ಇವತ್ತಿನ ದಿನಮಾನದಲ್ಲಿ ನಾವು ರೋಗದಿಂದ ಮುಕ್ತ ರಾಗಬೇಕಾದರೆ ವಿಟಮಿನ್ ಪದಾರ್ಥಗಳನ್ನು ತಿನ್ನ ಬೇಕಾಗಿದೆ ನಾವು ಒಳ್ಳೆ ಮನೋಭಾವನೆ ಮತ್ತು ತೊಂದರೆ ಇದ್ದವರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು . ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *