ಹೀರೆಮನ್ನಾಪುರ ಜಿ. ಪಂ. ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ.  ನಿವೇದಿತಾ ಲಿಂಗರಾಜ ಹಂಚಿನಾಳ ಸಾಹುಕಾರ…

Spread the love

ಹೀರೆಮನ್ನಾಪುರ ಜಿ. ಪಂ. ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿನಿವೇದಿತಾ ಲಿಂಗರಾಜ ಹಂಚಿನಾಳ ಸಾಹುಕಾರ…

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೀರೆಮನ್ನಾಪುರ ಜಿ. ಪಂ. ಕ್ಷೇತ್ರದ ಸಾಮಾನ್ಯ ಮಹಿಳಾ. ಕ್ಷೇತ್ರಕ್ಕೆ ಹಂಚಿನಾಳ ಗ್ರಾಮದ ಕಾಂಗ್ರೆಸ್ ಯುವ ಪ್ರಬಲ ಮುಖಂಡರಾಗಿರುವ ಲಿಂಗರಾಜ ಅವರ ಧರ್ಮಪತ್ನಿ ಶ್ರೀ ಮತಿ ನಿವೇದಿತಾ ಲಿಂಗರಾಜ  ಸಾಹುಕಾರ  ಇವರಿಗೆ ಕಾಂಗ್ರೆಸ್ ನ ಹಿರಿಯ ಮುಖಂಡರು ಹಾಗೂ ಹೀರೆಮನ್ನಾಪುರ ಕ್ಷೇತ್ರದ ಮತದಾರರು ಒಮ್ಮತದ ಸಹಕಾರ ನೀಡಿ ಜಿಪಂ ಸದಸ್ಯರಾಗಿ ಮತದಾರರ ಸೇವೆ ಮಾಡಲು ಒಂದು ಅವಕಾಶ ಸಿಗಲಿ ಎನ್ನುವುದು ಲಿಂಗರಾಜ ಹಂಚಿನಾಳ ಇವರ ಅಭಿಮಾನಿಗಳ ಆಶಯ ವಾಗಿದೆ ಈ ಹಿಂದಿನ ದಿನಮಾನಗಳಲ್ಲಿ ಲಿಂಗರಾಜ ಹಂಚಿನಾಳ ಅವರ ರಾಜಕೀಯವಾಗಿ ಅತ್ಯಂತ ಪ್ರಬಲ ವಾಗಿ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕರ್ತವ್ಯ ನಿಷ್ಠೆಗೆ  ಪ್ರಾಮಾಣಿಕವಾಗಿ ಹೆಸರಾದವರು ಈ ಹಿಂದೆ ಹೀರೆಮನ್ನಾಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಟ್ಟವನ್ನು ಸುಭದ್ರವಾಗಿ ಕಟ್ಟಿ ಯಶಸ್ವಿ ಗೊಳಿಸಿ ಕಾಂಗ್ರೆಸ್ ಪಕ್ಷದ ಕೊಟೆಯನ್ನಾಗಿ ಮಾಡಿದ ಹೆಗ್ಗಳಿಕೆ ಲಿಂಗರಾಜ ಅವರದು ಹಾಗಾಗಿ  ಸ್ಥಳಿಕವಾಗಿ ಅತ್ಯಂತ ಪ್ರಬಲ ರಾಜಕಾರಣಿಯಾಗಿದ್ದು ಜೋತೆಗೆ ಇವರ ಹಿಂದೆ ಯುವ ಶಕ್ತಿ ಸಮೂಹವೇ ಇದೆ  ಹಾಗಾಗಿ ಇಂಥ ಯುವ ನಾಯಕರಿಗೆ ಟಿಕೆಟ್ ನಿಡಬೇಕೆಂದು ಇವರ ಅಭಿಮಾನಿಗಳ ಆಶಯ ವಾಗಿದೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *