ಕೃಷ್ಣಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಕುಟುಂಬಗಳಿಗೆ ಸಾರಿಗೆ ಸಚಿವರು ಶ್ರೀ ಲಕ್ಷ್ಮಣ ಸವದಿಜೀ ಅವರು ವೈಯಕ್ತಿವಾಗಿ 2 ಲಕ್ಷ  ರೂಪಾಯಿಯನ್ನು ಕೊಟ್ಟು ಸಾಂತ್ವನ ಹೇಳಿದರು..

Spread the love

ಕೃಷ್ಣಾ ನದಿಯಲ್ಲಿ ನಾಲ್ಕು ಜನ ಸಹೋದರರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಕುಟುಂಬಗಳಿಗೆ ಸಾರಿಗೆ ಸಚಿವರು ಶ್ರೀ ಲಕ್ಷ್ಮಣ ಸವದಿಜೀ ಅವರು ವೈಯಕ್ತಿವಾಗಿ ಎರಡು ಲಕ್ಷ  ರೂಪಾಯಿಯನ್ನು ಕೊಟ್ಟು ಸಾಂತ್ವನ ಹೇಳಿದರು..

ಕೃಷ್ಣಾ ನದಿಯಲ್ಲಿ ನಾಲ್ಕು ಜನ ಸಹೋದರರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಬನಸೋಡೆ ಕುಟುಂಬ ಸದಸ್ಯರಿಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಶ್ರೀ ಲಕ್ಷ್ಮಣ ಸವದಿಜೀ ಅವರು ಭೇಟಿ ನೀಡಿ ತಮ್ಮ ವೈಯಕ್ತಿವಾಗಿ ಎರಡು ಲಕ್ಷ  ರೂಪಾಯಿಯನ್ನು ಕೊಟ್ಟು ಸಾಂತ್ವನ ಹೇಳಿದರು ಮತ್ತು ಅವರ ಕುಟುಂಬಕ್ಕೆ ಪರಿಹಾರ ದನ ನೀಡುವಂತೆ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು ಮಾಡಲಾಯಿತು. ಈ ಸಂದರ್ಭದಲ್ಲಿ ಅಥಣಿ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು  ಉಪ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *