ಕಲ್ಯಾಣ ಕರ್ನಾಟಕ ವೇದಿಕೆ (ರಿ)ಯ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ನಾಗರಾಜ ತಳವಾರ್

Spread the love

ಕಲ್ಯಾಣ ಕರ್ನಾಟಕ ವೇದಿಕೆ (ರಿ)ಯ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ನಾಗರಾಜ ತಳವಾರ್…..

ನನ್ನನ್ನು ಇಂದು ಕಲ್ಯಾಣ ಕರ್ನಾಟಕ ವೇದಿಕೆ (ರಿ)ಯ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ದುಮ್ಮೇನಹಳ್ಳಿ ಅಶೋಕ್ ಕುಮಾರ್ ಸಂಸ್ಥಾಪಕರು ಹಾಗೂ ರಾಜಾಧ್ಯಕ್ಷರು ಇವರಿಗೆ ನನ್ನ ಅಭಿನಂದನೆಗಳು ಹಾಗೂ ನನ್ನ ಆಯ್ಕೆಗೆ ಸಹಕರಿಸಿದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ದೊಡ್ಮನಿ ಬಿಜಾಪುರ್ ಇವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ,

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *