ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ಲಾಕ್ಡೌನ್ ನಿಂದ ತತ್ತರಿಸಿದ್ದ ಕ್ಷೇತ್ರದ ಅಸಹಾಯಕ ವರ್ಗದವರಿಗೆ 1200 ರೇಷನ್ ಕಿಟ್ ಅನ್ನು ವಿತರಿಸಲಾಯಿತು

Spread the love

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ಲಾಕ್ಡೌನ್ ನಿಂದ ತತ್ತರಿಸಿದ್ದ ಕ್ಷೇತ್ರದ ಅಸಹಾಯಕ ವರ್ಗದವರಿಗೆ 1200 ರೇಷನ್ ಕಿಟ್ ಅನ್ನು ವಿತರಿಸಲಾಯಿತು…

ಬ್ಯಾಟರಾಯನಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಕೃಷ್ಣಬೈರೇಗೌಡ ಹಾಗೂ ಮೀನಾ ಕೃಷ್ಣಬೈರೇಗೌಡ ರವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕುವೆಂಪು ನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ ಪಾರ್ಥಿಬ ರಾಜನ್ ರವರ ಅಧ್ಯಕ್ಷತೆಯಲ್ಲಿ ಕೊರೋನಾ ಲಾಕ್ಡೌನ್ ನಿಂದ ತತ್ತರಿಸಿದ್ದ ಕ್ಷೇತ್ರದ ಅಸಹಾಯಕ ವರ್ಗದವರಿಗೆ 1200 ರೇಷನ್ ಕಿಟ್ ಅನ್ನು ವಿತರಿಸಲಾಯಿತು…. ಕುವೆಂಪು ನಗರ ಬ್ಲಾಕ್ ಪ್ರೆಸಿಡೆಂಟ್ ಶ್ರೀನಿವಾಸಯ್ಯ, ಕುವೆಂಪು ನಗರ ಬ್ಲಾಕ್ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ವಿಪಿ ಸಂತೋಷ್ ರಾಜನ್, ವೆಂಕಟೇಶ್, ಮಣಿ, ಚಿಕ್ಕ ರಾಜು, ಅಲ್ಲಾಭಕ್ಷ್, ಮುನಿಯಪ್ಪ, ರಾಜಣ್ಣ, ಭಾಗ್ಯರಾಜ್, ಸಂದೀಪ್ ರಾಜನ್, ಜಯಂತ್, ಆಯುಬ್, ಜಯಮ್ಮ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು…

ವರದಿ :-ಮೌನೇಶ್ ರಾಥೋಡ್  ಬೆಂಗಳೂರು

Leave a Reply

Your email address will not be published. Required fields are marked *