ಡಾ.ಯತೀಂದ್ರ ಸಿದ್ದರಾಮಯ್ಯ ಆಪ್ತರು ಆದ ರೇಖಾ ಶ್ರೀ ನಿವಾಸ್ ರವರು ಬಹಳ ಅರ್ಥ ಪೂರ್ಣವಾಗಿ ಆಚರಿಸಿದ್ದೆರು….

Spread the love

ಡಾ.ಯತೀಂದ್ರ ಸಿದ್ದರಾಮಯ್ಯ ಆಪ್ತರು ಆದ ರೇಖಾ ಶ್ರೀ ನಿವಾಸ್ ರವರು ಬಹಳ ಅರ್ಥ ಪೂರ್ಣವಾಗಿ ಆಚರಿಸಿದ್ದೆರು….

ಡಾ.ಯತೀಂದ್ರ ಸಿದ್ದರಾಮಯ್ಯ ರವರ ಹುಟ್ಟು ಹಬ್ಬ ವನ್ನು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ದರ್ಶಿ ಹಾಗೂ ಸಾಮಾಜಿಕ  ಜಾಲತಾಣದ  ರಾಜ್ಯ ಕಾರ್ಯದರ್ಶಿ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಆಪ್ತರು ಆದ ರೇಖಾ ಶ್ರೀ ನಿವಾಸ್ ರವರು ಬಹಳ ಅರ್ಥ ಪೂರ್ಣವಾಗಿ ಆಚರಿಸಿದ್ದೆರು, ಡಾ.ಯತೀಂದ್ರ ಸಿದ್ದರಾಮಯ್ಯ ನವರು ಅತ್ಯಂತ ಸರಳ,ಹಾಗೂ ಸೃಜನಶೀಲ ವ್ಯಕ್ತಿ ಇವರ ಹುಟ್ಟು ಹಬ್ಬವನ್ನು ಬಡವರಿಗೆ ದಿನಸಿ ಕಿಟ್, ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆ ಇದೆ ಎಂಬುದನ್ನು ಚಿಕ್ಕ, ಚಿಕ್ಕ ಮಕ್ಕಳ ತಾಯಿಯರಿಗೆ ಎಚ್ಚರಿಕೆ ಮೂಡಿಸಿ ಮಕ್ಕಳಿಗೆ, ಮಸ್ಕ, ಹಾಗೂ ಸ್ಯಾನಿಟೈಸರ್ ಬಳಸುವ ಬಗ್ಗೆ ತಿಳಿಸಲಾಯಿತು ಹಾಗೂ ಕರೋನಾ ಮೂರನೆ ಅಲೆಯ ಬಗ್ಗೆ ಜಾಗೃತಿ ಯನ್ನು ಮೂಡಿಸಲಾಯಿ ಈ ಸಮಯದಲ್ಲಿ ಮಾಸ್ಕ, ಸ್ಯಾನಿಟೈಸರ್ ಹಾಗೂ ಸಿಹಿ ಹಂಚಿ ಹುಟ್ಟು ಹಬ್ಬವನ್ನು ಸಾರ್ಥಕವಾಗಿ ಆಚರಿಸಲಾಯಿತು….

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *