ಡಾ! ಶ್ಯಾಮ   ಪ್ರಸಾದ್ ಮುಖರ್ಜಿರವರ ಸ್ಮರಣಾರ್ಥ “ವೃಕ್ಷಾರೋಹಣ ” ಕಾರ್ಯಕ್ರಮದಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ದುಗ೯ಬಿಂಕ ಶಾಲೆಯಲ್ಲಿ  ಮಾಡಲಾಯಿತು. 

Spread the love

ಡಾ! ಶ್ಯಾಮ   ಪ್ರಸಾದ್ ಮುಖರ್ಜಿರವರ ಸ್ಮರಣಾರ್ಥವೃಕ್ಷಾರೋಹಣಕಾರ್ಯಕ್ರಮದಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ದುಗ೯ಬಿಂಕ ಶಾಲೆಯಲ್ಲಿ  ಮಾಡಲಾಯಿತು.   

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ಮಹಿಳಾ ಮೋಚ೯ದ ವತಿಯಿಂದ ಉತ್ತರ ಅಧ್ಯಕ್ಷರಾದ ಶ್ರೀ ಸಂಘನ ಗೌಡ್ರು ರವರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಮಂಜನಾಯಕ ರವರು ಜಿಲ್ಲಾ ರೈತ ಮೋಚ೯ ಅಧ್ಯಕ್ಷರಾದ ಶ್ರೀ ಲೋಕಿಕೆರೆ ನಾಗರಾಜ್ ರವರು  ಉತ್ತರ ಎಸ್ ಟಿ ಮೋಚ೯ ಅಧ್ಯಕ್ಷರಾದ ಶ್ರೀನಿವಾಸ ರವರು ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ಯಾದ ಶ್ರೀಮತಿ ಸವಿತ ರವಿಕುಮಾರ ರವರು ಜಿಲ್ಲಾ ಮಹಿಳಾ ಮೋಚ೯ ಕಾಯ೯ದಶಿ೯ಯಾದ ಶ್ರೀಮತಿ ರೇಖಾ ವಾಲಿ ರವರು ಉತ್ತರ ಅಧ್ಯಕ್ಷರಾದ ಶ್ರೀಮತಿ ಸವ೯ಮಂಗಳ ರವರು ಜಿಲ್ಲಾ ಮಹಿಳಾ ಮೋಚ೯ ಸದಸ್ಯರಾದ ಶ್ರೀಮತಿ ಗೌರಮ್ಮ ಪಾಟೀಲ್ ರವರು ಶ್ರೀಮತಿ ಚಂದ್ರೀಕಾ ರವರು ಶ್ರೀಮತಿ ಮಂಜುಳ ರವರು ನೀಲಕಂಠಪ್ಪ ರವರು ಶ್ರೀನಿವಾಸ ರವರು ಶ್ರೀ ಸಂತೋಷ ರವರು ಶ್ರೀ ಮುಪಣ್ಣ ರವರು ಹಾಗೂ ಎಲ್ಲಾ ಬಿಜೆಪಿ ಕಾಯ೯ಕತ೯ರು ಪ್ರಮುಖರು ಮಹಿಳೆಯರು  ಉಪಸ್ಥಿತರಿದ್ದರು.  ಶ್ರೀಮತಿ ಸವಿತ ರವಿಕುಮಾರ ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯.

  ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *