ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮ,ದ ವ್ಯಕ್ತಿ ನದಿಗೆಯಲ್ಲಿ ಹಾರಿದ ವ್ಯಕ್ತಿಯನ್ನ ಜೀವಂತ ರಕ್ಷಣೆಗೆ ಮುಂದಾದ ರಕ್ಷಣಾ ಪಡೆ.

Spread the love

ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮ,ದ ವ್ಯಕ್ತಿ ನದಿಗೆಯಲ್ಲಿ ಹಾರಿದ ವ್ಯಕ್ತಿಯನ್ನ ಜೀವಂತ ರಕ್ಷಣೆಗೆ ಮುಂದಾದ ರಕ್ಷಣಾ ಪಡೆ.

ರಕ್ಷಣಾ ಕರೆ ಸಂಖ್ಯೆ: 04/2021 ದಿನಾಂಕ 19/06/2021 ರಂದು ಶನಿವಾರ ಸಮಯ=09:09 ಕೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಇಂದ ಕರೆ ಮಾಡಿ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ  ವೇದಗಂಗಾ ನದಿಯಲ್ಲಿ ಶ್ರೀ ದಿಗ್ವಿಜಯ ಕುಲ್ಕರ್ಣಿ ವಯಸ್ಸು 30 ಎಂಬ ವ್ಯಕ್ತಿ ನೀರಿನಲ್ಲಿ ಬಿದ್ದಿರುತ್ತಾನೆ ಎಂದು ತಿಳಿಸಿ ಸಹಾಯಕ್ಕಾಗಿ ಕೋರಿರುತ್ತಾರೆ ತಕ್ಷಣ ಮಾನ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬೆಳಗಾವಿ ರವರು ಶ್ರೀ ವಿನಾಯಕ ಹಟ್ಟೇಕರ್. ನಿಪ್ಪಾಣಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಅಣ್ಣಪ್ಪ ಈರಪ್ಪ ರುದ್ರಗೌಡರ್. ಅಗ್ನಿಶಾಮಕ ಚಾಲಕ ಲಕ್ಷ್ಮಣ್ ಶಿರಗಾವಿ ಚಾಲಕ ತಂತ್ರಜ್ಞ ಉಮೇಶ್ ಮಠಪತಿ ಅಗ್ನಿಶಾಮಕ ವಿಜಯಕುಮಾರ್ ಶಂಕರ್ ದೇವಋಷಿ ಅಗ್ನಿಶಾಮಕ ಸಿದ್ದಣ್ಣ ಮಗದುಮ್ ರವರುಗಳು ಕೆಎ 51 ಜಿ 5066 ಜಲವಾಹನ ಹಾಗೂ ರಕ್ಷಣಾ ಸಾಮಗ್ರಿಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿ ಹೋದೆವು ನಂತರ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಗ್ರಾಮಸ್ಥರು ಕೂಡಿ ಸುಮಾರು  05: 15 ಗಂಟೆ ಕಾರ್ಯಾಚರಣೆ ಮಾಡಿ ವೇದಗಂಗಾ ನದಿಯಲ್ಲಿ ಬಿದ್ದ ಶ್ರೀ ದಿಗ್ವಿಜಯ ಕುಲಕರ್ಣಿ ವಯಸ್ಸು 30 ರವರನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.

ವರದಿ –  ಮಹೇಶ ಶರ್ಮಾ

Leave a Reply

Your email address will not be published. Required fields are marked *