ನಿಂಗರಾಜ್ ಗೌಡ್ರು ಸಾರಥ್ಯದ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಸುಮಾರು 400 ಕುಟುಂಬಗಳಿಗೆ ಆಹಾರದ ಅಳಿಲು ಸೇವೆ

Spread the love

ನಿಂಗರಾಜ್ ಗೌಡ್ರು ಸಾರಥ್ಯದ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಸುಮಾರು 400 ಕುಟುಂಬಗಳಿಗೆ ಆಹಾರದ ಅಳಿಲು ಸೇವೆ

ನಿಂಗರಾಜ್ ಗೌಡ್ರು ಸಾರಥ್ಯದ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಸುಮಾರು 300 ರಿಂದ 400 ಮನೆಗಳಿರುವ ಶಿಕಾರಿಪುರ ಗ್ರಾಮದಲ್ಲಿ ಸರ್ಕಾರ ಸುಮಾರು ಎರಡು ತಿಂಗಳಿಂದ ಕರೋನ ವೈರಸ್ ಹರಡದಂತೆ ಲಾಕ್ಡೌನ್ ಗೋಷಣೆ ಮಾಡಿರುವುದರಿಂದ ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ, ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರು ಜಿಲ್ಲಾ ಕಾರ್ಯಧ್ಯಕ್ಷರ ರಾದ ಮಮ್ಮದ್ ಜಬಿ ರವರು ತಾಲೂಕ್ ಅಧ್ಯಕ್ಷರಾದ ಹರೀಶ್ ನಾಗಮಂಗಲ ತಾಲೂಕು ಕಾರ್ಯದರ್ಶಿ ಮಂಜುನಾಥ ಯುವ ಘಟಕ ಅಧ್ಯಕ್ಷರಾದ ರೋಹಿತ್ ಕೃಷ್ಣೇಗೌಡ ತಿಮ್ಮೇಗೌಡ ಜೈ ಸಾಂಬಾರ್ ಅಂಜಲ್ ಮೇಡಂ ಹಲವಾರು ಪದಾಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದರು.

ವರದಿ: ಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *