ಕೊಪ್ಪಳ ಜಿಲ್ಲೆಯ ಕುಕೂನೂರ ಪಟ್ಟಣದಲ್ಲಿ ಅಣ್ಣಮಲೈ , ತೇಜಸ್ವಿ ಸೂರ್ಯ ಅಭಿಮಾನಿ ಬಳಗದಿಂದ ಕಿಟ್ ವಿತರಣೆ

Spread the love

ಕೊಪ್ಪಳ ಜಿಲ್ಲೆಯ ಕುಕೂನೂರ ಪಟ್ಟಣದಲ್ಲಿ ಅಣ್ಣಮಲೈ , ತೇಜಸ್ವಿ ಸೂರ್ಯ ಅಭಿಮಾನಿ ಬಳಗದಿಂದ ಕಿಟ್ ವಿತರಣೆ

ಕೊಪ್ಪಳ ಜಿಲ್ಲೆಯ ಕುಕೂನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಜೆಪಿ ಮುಖಂಡರಾದ ಅಣ್ಣಾಮಲೈ ಅವರ ಜನ್ಮದಿನದ ಪ್ರಯುಕ್ತ  ಕಾರ್ಯಕ್ರಮ ನಡೆಸಿದರು  2 ನೇ ಅಲೆ ಕೊರೋನ ಸಂಕಷ್ಟದಲ್ಲಿರುವ ಕುಕನೂರು ತಾಲ್ಲೂಕ್ಕಿನ ಪತ್ರಕರ್ತರಿಗೆ ಮತ್ತು ಆಟೋ ಚಾಲಕರಿಗೆ ಸಂಸದ ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ರಾಜ್ಯದ್ಯಕ್ಷ ಮುಂಡರಗಿ ಪುರಸಭೆ ಸದಸ್ಯ ಪವನಕುಮಾರ್ ಮೇಟಿ ಅವರ ವತಿಯಿಂದ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿ ಮಾತನಾಡಿದರು. ಕೊರೋನ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ.  ಪೊಲೀಸರು ಪತ್ರಿಕೋದ್ಯಮ ದವರು ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರು ಸೇರಿ ನಿಮ್ಮ ಪ್ರಾಣವನ್ನು ಬದಿಗಿಟ್ಟು ಜನರನ್ನು ರಕ್ಷಿಸುತ್ತಿದ್ದಾರೆ ಅವರ ಸೇವೆ ಎಂದೂ ಮರೆಯಲಾಗದು ಎಂದರು. ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಬಸವರಾಜ್ ಹಾಳಕೆರಿ. ಹಿರಿಯ ಪತ್ರಕರ್ತರಾದ ಕೊಟ್ರಪ್ಪ ಮುತ್ತಾಳ ರಾಘು ಕುಲಕರ್ಣಿ ಮಂಗಳೇಶ್ ಮಂಗಳೂರು ಕರಿಬಸಯ್ಯ ಬಿನ್ನಾಳ ಬಸವರಾಜ್ ಮೇಟಿ ಮತ್ತು ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ಪ್ರಮೋದ್ ಪೂರ್ತಗೇರಿ ಇತರರು ಭಾಗಿಯಾಗಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *