ಧಾನ ಧರ್ಮವೇ ಮೇಲು, ಎಂದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ.

Spread the love

ಧಾನ ಧರ್ಮವೇ ಮೇಲು, ಎಂದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ.

12ನೇ ಶತಮಾನದ ಶ್ರೀ ಶರಣ ಬಸವೇಶ್ವರ ಹೇಳಿದ ಮಾತು ನೂರಕ್ಕೂ ನೂರು ಸತ್ಯ. ಧಾನವೇ ಧರ್ಮದ ಮೂಲವಯ್ಯ. ಎನನ್ಉವಂತೆ ಶಿವಮೂಗ್ಗ ತಾಲೂಕಿನವರಾದ ಸಿ.ಆರ್.ಶಿವಕುಮಾರರವರು ಈ ಹಿಂದೆ ಹೇಳಿದಾಗೆ ತಾವೊಬ್ಬ ಅಂಗವಿಕಲರಾಗಿದ್ದರು ತಾವು ಸ್ವತಃಹ ಬಡ/ಹಾಗೂ ನೀರ್ಗತೀಕರಿಗೆ ಜೊತೆಗೆ ಅಂಗವೈಕಲ್ಯತೆಯಿಂದ ಬಳಲೂತ್ತಿರುವ ಕುಟುಂಬಗಳಿಗೆ ಪದಾರ್ಥಗಳ ಸಾಮಾಗ್ರಿಗಳನ್ನೂ ವದಗಿಸಿ ಮಾನವಿಯತೆಗೆ ಹೆಸರಾದ ಸಂಸ್ಥೆ ಎಂದರೆ ತಪ್ಪಾಗಲಾರದು.  ಇಂದು ಭಾನುವಾರ ಶಿವಮೊಗ್ಗ ತಾಲ್ಲೂಕಿನ ಆಯನೂರು ವಿಭಾಗದ ಹಾರನಹಳ್ಳಿಯಲ್ಲಿ ನಡೆಯಲು ಬಾರದೆ ತಮ್ಮ ಜೀವನವನ್ನು ನಡೆಸಲು ಕಷ್ಟಕರವಾಗಿರುವಂತಹ ಕುಂಟುಂಬದವರಿಗೆ, ಅಂದರೆ 3 ಜನ ವಿಶೇಷಚೇತನರು ಇರುವಲ್ಲಿಗೆ ಹೋಗಿ ನಮ್ಮ ಸಕ್ಷಮ ಸಂಸ್ಥೆಯ ವತಿಯಿಂದ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನೂ ವದಗಿಸಿಕೊಡಲಾಯಿತು. ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ. ಶಿವಮೊಗ್ಗ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *