ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಹಾಕಿದ ಕಾಂಗ್ರೆಸ್ ಪಕ್ಷದ ಬ್ಯಾನರನ್ನು  ತೆರವುಗೊಳಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾದ  ಉಮೇಶ್ ಯಾದವ್

Spread the love

ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಹಾಕಿದ ಕಾಂಗ್ರೆಸ್ ಪಕ್ಷದ ಬ್ಯಾನರನ್ನು  ತೆರವುಗೊಳಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾದ  ಉಮೇಶ್ ಯಾದವ್

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುವ  ಕಾಂಗ್ರೆಸ್ ಬ್ಯಾನರ್ ನ್ನು   ಬಿಜೆಪಿ ಕುಷ್ಟಗಿ ತಾಲೂಕು ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷರಾದ  ಉಮೇಶ್ ಯಾದವ್ ಹಾಗೂ ಬಿಜೆಪಿ ಮುಖಂಡರು ಎಲ್ಲರೂ ಸೇರಿ ತೆರೆವು ಗೊಳಿಸಿದರು. ತದನಂತರದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಉಮೇಶ್ ಯಾದವ್ ಸರ್ಕಾರಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರನ್ನು ಹಾಕಿರುವದು ಎಷ್ಟರ ಮಟ್ಟಿಗೆ ಸರಿ  ಸರ್ಕಾರಿ ಆಸ್ಪತ್ರೆ ಮುಂದೆ ಕೈ ನಾಯಕರ ಬ್ಯಾನರ್ ಹಾಕಿ ಆಸ್ಪತ್ರೆಯನ್ನೆ ಕಾಂಗ್ರೆಸ್  ಕಾರ್ಯಾಲಯ ಮಾಡಲು ಹೋರಟಿರುವ ಮಾನ್ಯ ಶಾಸಕರು. ಅವರ ಸಣ್ಣತನ ರಾಜಕೀಯ ಮಾಡುವದು ಎತ್ತಿ ತೊರಿಸಿದಂತೆ ಇದೆ ರಾಜಕೀಯ ಇಂತಹ ಸಮಯ ಸಂಧರ್ಭದಲ್ಲಿ ಮಾಡಬಾರದು ಕ್ಷೇತ್ರದ ಜನರು ಬಹಳ ಸಂಕಷ್ಟದಲ್ಲಿದ್ದಾರೆ ಸ್ವಾರ್ಥದ  ರಾಜಕಾರಣ ಮಾಡಿ ಪಕ್ಷದ ಮೈಲೇಜ್ ಹೆಚ್ಚಿಸಿ ಕೊಳ್ಳಬೇಡಿ ಎಂದರು ನಮ್ಮ ಬಿಜೆಪಿ ಪಕ್ಷದ ವತಿಯಿಂದ ಹಲವಾರು ಕರೋನ ರೋಗದ ಮುಂಜಾಗ್ರತೆ ಕ್ರಮವಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು  ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ಬ್ಯಾನರ್ ಹಾಕದೆ ಸ್ವಾಭಿಮಾನಿ ನಿಸ್ವಾರ್ಥದ ಸೇವೆ ಮಾಡ್ತಾ ಇದ್ದೆವೆ ಎಂದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಕಾಂತ ವಡಿಗೇರಿ ಹಾಗೂ ಯುವ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *