ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ವತಿಯಿಂಧ ಸಹಾಯ ಹಸ್ತ ಚಾಚಿ ನೊಂದವರ ಬಾಳಿಗೆ ದಾರಿ ದೀಪಾ.

Spread the love

ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ವತಿಯಿಂಧ ಸಹಾಯ ಹಸ್ತ ಚಾಚಿ ನೊಂದವರ ಬಾಳಿಗೆ ದಾರಿ ದೀಪಾ.

ಪ್ರೀತಿಯ ಸ್ನೇಹಿತರೆ/ ಧಾನಿಗಳೆ ನಿಮ್ಮ ಸ್ನೇಹಿತ ಹಾಗೂ ಮನೆ ಮಗನಾದ ಬದಲಾವಣೆ ಕಿರಣ್ ಗೌಡ್ರು ಸುಮಾರು ವರ್ಷದಿಂದ ಸಮಾಜಮುಖಿ ಕೆಲಸ ಮಾಡುತ್ತ ಬಂದಿದ್ದು ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಹಲವಾರು ರೀತಿಯ ಸಮಾಜಸೇವೆ ಮಾಡುತ್ತಾ ನೊಂದವರ ಬಾಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿದರೆ ಅದೆ ರೀತಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ಸದಾ ನಮ್ಮ ಮೇಲೆ ಇರಬೇಕೆಂದು ಕೇಳಿಕೊಳ್ಳುತ್ತೇವೆ ಸ್ನೇಹಿತರೆ ನೀಲದನ್ ಸಮಯದಲ್ಲಿ ನಾವು ಬಡವರಿಗೆ ರೇಷನ್ ಕಿಟ್ಗಳು , ತರಕಾರಿಗಳು ಮೆಡಿಸನ್ ಗಳು ಹಾಗೂ ಉಚಿತ ಸೇವೆ ನೀಡುತ್ತಿವೆ. ಅದರಿಂದ ಎಲ್ಲರೂ ಸಹ ನಮ್ಮೊಂದಿಗೆ ಕೈಜೋಡಿಸಿ ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ, ನೀವುಗಳು ಹಣ ಸಹಾಯ ಮಾಡುವುದಾದರೆ ಗೂಗಲ್ ಪೇ ಅಥವಾ ಫೋನ್ ಪೆ ನೀಡಬಹುದು ಸಂಖ್ಯೆ-8296818874 ಅದೇ ರೀತಿ ನೀವು ರೇಷನ್ ಕಿಟ್ ಗಳು ತರಕಾರಿಗಳು ಮೆಡಿಸನ್ ಕಿಟ್ ಗಳು ನೀಡಬಯಸುವವರು ನಮ್ಮ ಸ್ಥಳಕ್ಕೆ ಬಂದು ನೀಡಬಹುದು ಸ್ಥಳ-ನಂಬರ್ 26/1, ಅಮ್ಮನ ಮಡಿಲು ಲೊಟ್ಟೆಗೊಲ್ಲಹಳ್ಳಿ ಬೆಂಗಳೂರು-94 ನೀವು ನೀಡಿದ ಹಣದಲ್ಲಿ ನಾವು ರೈತರಿಗೆ ಉತ್ತಮ ಬೆಲೆ ನೀಡಿ ಅವರ ಬಳಿ ಉತ್ತಮ ತರಕಾರಿ ಹಣ್ಣುಗಳನ್ನು ತೆಗೆದುಕೊಂಡು ಬಡವರಿಗೆ ನೀಡುತ್ತಿದ್ದೇವೆ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ ಬೇರೆಯವರಿಗೂ ತಿಳಿಸಿ ಶೇರ್ ಮಾಡಿ ಇಂತಿ ನಿಮ್ಮ ಬದಲಾವಣೆ ಕಿರಣ್ ಗೌಡ್ರು ಸಂಸ್ಥಾಪಕ ಅಧ್ಯಕ್ಷರು ತಿಮ್ಮಕ್ಕ ಮಡಿಲೇ ಸೇವಾ ಟ್ರಸ್ಟ್ 8296818874.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *