ಬಂಜಾರಾ ಸಮುದಾಯದಲ್ಲಿ ಪ್ರಪ್ರಥಮವಾಗಿ *ರಾಷ್ಟ್ರೀಯ ಬಂಜಾರಾ ಮಹಿಳಾ ಸಾಹಿತ್ಯ ಸಮ್ಮೇಳನ*

Spread the love

ಶ್ರೀ ಹಾಮುಲಾಲ್ ದೇವಾಲಯ ಕಮಿಟಿ (ರಿ) ಅಥಣಿ ರಾಷ್ಟ್ರೀಯ ಬಂಜಾರಾ ಪರಿಷತ್ತು ಇಂಡಿಯಾ

ಮತ್ತು, “ಗೋರ ಬಾಯಿ ಟೋಳಿ ಬಂಜಾರಾ ಮಹಿಳಾ ಸಮೂಹ ಸಂಸ್ಥೆ (ರಿ) ವಿಜಯಪುರ ”

ಈ ಸಂಸ್ಥೆಗಳ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶ್ರೀಹಾಮುಲಾಲಾಲ್ ದೇವಾಲಯದಲ್ಲಿ ಇದೇ ತಿಂಗಳು ದಿನಾಂಕ:-25-26 ಶನಿವಾರ ,ಭಾನುವಾರದಂದು, ಬಂಜಾರಾ ಸಮುದಾಯದಲ್ಲಿ ಪ್ರಪ್ರಥಮವಾಗಿ *ರಾಷ್ಟ್ರೀಯ ಬಂಜಾರಾ ಮಹಿಳಾ ಸಾಹಿತ್ಯ ಸಮ್ಮೇಳನ * ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ . ಇದರ ನಿಮಿತ್ತ  ಇವತ್ತು ಮೇ, ಐದರಂದು ಗೂಗಲ್ ಮೀಟ್  ನಡೆಯಿತು. ಅದರಲ್ಲಿ ಭಾಗವಹಿಸಿದವರು, ರಾಷ್ಟ್ರೀಯ ಬಂಜಾರಾ ಪರಿಷತ್ತಿನ ಅಧ್ಯಕ್ಷರೂ ಸಾಹಿತಿಗಳೂ ಆದ ಶ್ರೀ ವಿಲಾಸ ರಾಠೋಡ  ಸಾಹಿತಿಗಳಾದ  ಶ್ರೀ ಗೋಪಾಲನಾಯಕ ಡಾ,ಡಿ ಬಿ ನಾಯಕ್  ಇಂದುಮತಿ ಲಮಾಣಿ ವಸಂತ ಎಲ್ ಚವ್ಹಾಣ ಡಾ ನರಸಿಂಗ ನಾಯಕ  ಮೋತಿಲಾಲ್ ರಾಠೋಡ ರಾಮು ಎನ್ ರಾಠೋಡ್  ಸಂಗೀತಾ ನಾಯಕ  ಸುರೇಖಾ ರಾಠೋಡ  ಡಾ, ಎಲ್ಲಮ್ಮ ರಾಠೋಡ  ಪಿ,ಅನುಪಮ ಜೇನು ಜ್ಯೋತಿ ನಾಯ್ಕ್  ರವಿ ಎಸ್ ಕೊಡಾವತ್ ಭಾಗ್ಯ ನಾಗರಾಜ್ ಪ್ರೇಮಾ ರಾಠೋಡ್ ಚಂದ್ರಕಲಾ ಇಂದುಮತಿ ಚವ್ಹಾಣ ಪುಷ್ಪ ಬಾಯಿ ಸಿಂಧೂ ಚವ್ಹಾಣ ಹಲವಾರು ಕವಿಗಳು ಗಾಯಕರು ಭಾಗವಹಿಸಿದ್ದರು.

ವರದಿಗಾರರು :-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *