ಭಾವಪೂರ್ಣ ಶ್ರದ್ಧಾಂಜಲಿ ಶ್ಯಾಮೀದ್ ತಿಮ್ಮಾಪೂರ ಇವರಿಗೆ.

Spread the love

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 10ನೇ ವಾರ್ಡಿನ  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜನಾಬ ಶ್ಯಾಮೀದ್ ತಿಮ್ಮಾಪೂರ ಇವರು ನಿನ್ನೆ ರಾತ್ರಿ ಅಸುನೀಗಿದ್ದಾರೆ. ಸುಮಾರು ತಿಂಗಳುಗಳಿಂದ ಸಾವು ನೋವುಗಳ ಮದ್ಯ ಹೋರಾಡಿ ನಿನ್ನೆ ರಾತ್ರಿ ಚಿರ ನಿದ್ರೆಗೆ ಜಾರಿದರು. ಇವರು ಮಾಜಿ ಗ್ರಾ.ಪಂ.ಸದಸ್ಯರು ಹಾಗೂ ಬೇರೂನಿ ಕಿಲ್ಲಾ ಅಂಜುಮಾನ್ ಕಮೀಟಿ ಉಪಾಧ್ಯಕ್ಷರು ಹಾಗೂ ಮುಸ್ಲಿಂ ಸಮಾಜದ ಹಿರಿಯರು, ಮುಖಂಡರು, ಹಾಗೂ ಬುದ್ದಿ ಜೀವಿಗಳು,  ನೇರ, ದಿಟ್ಟ, ಪ್ರಾಮಾಣಿಕ ರಾಜಕಾರಣಿ ಎಂದೆ ಖ್ಯಾತ. ಸದ್ಯ ಅವರ ಕುಟುಂಬ  ಹಾಗೂ  ನೊಂದ ಹೃದಯಗಳಿಗೆ  ಆ ಭಗವಂತ ಶಕ್ತಿ ನೀಡಲಿ ಎಂದು ಪ್ರರ್ಥಿಸುವೆ ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಮತ್ತು ಬುದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ವತಿಯಿಂದ.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *