ಅಭಿವೃದ್ದಿಯ ಹರಿಕಾರನ ಗೆಲುವಿಗಾಗಿ, ಹಗಲಿರುಳು ಎನ್ನದೆ ಶ್ರಮಿಸಿದ ಶ್ರೀಮತಿ ಶಾರದಾ ಕಟ್ಟಿಮನಿಯವರು.

Spread the love

ಅಭಿವೃದ್ದಿಯ ಹರಿಕಾರನ ಗೆಲುವಿಗಾಗಿ, ಹಗಲಿರುಳು ಎನ್ನದೆ ಶ್ರಮಿಸಿದ ಶ್ರೀಮತಿ ಶಾರದಾ ಕಟ್ಟಿಮನಿಯವರು.

ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಸ್ಪರ್ಧೆಗೆ ಅಭ್ಯಾರ್ಥಿಯಾದ ಶ್ರೀ ಅಮಾರೇಗೌಡ ಎಲ್.ಪಾಟೀಲ್ ಬಯ್ಯಾಪೂರ ರವರ ಗೆಲುವಿಗಾಗಿ ಹಗಲಿರುಳು ಎನ್ನದೆ ಶ್ರಮಿಸಿದ ಶ್ರೀಮತಿ ಶಾರದಾ ಕಟ್ಟಿಮನಿಯವರು. ಇವರು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಂಗವಾಗಿ ಪ್ರಚಾರದ ದಿನದಿಂದ ಹಿಡಿದು ನಿನ್ನೆಯ ತನಕ ಅಂದರೆ ಸುಮಾರು 95 ಗ್ರಾಮಗಳಿಗೆ ಬೇಟೆ ನಿಡಿದ್ದಲ್ಲದೆ ಗ್ರಾಮದ ಪ್ರತಿ ಮನೆಯ ಮಹಿಳೆಯರ ಮನಸ್ಸಲ್ಲಿ ಶ್ರೀ ಅಮಾರೇಗೌಡರು ಮಾಡಿದಂತಹ ಸಾಧನೆಗಳ ಬಗ್ಗೆ ಹಾಗೂ ಅವರ ಅಭಿವೃದ್ದಿಗಳ ಬಗ್ಗೆ ಸಂಪೂರ್ಣವಾಗಿ ವಿವರಣೆ ನೀಡಿ, ಪ್ರತಿ ಮನೆಯ ಮಹಿಳೆಯರ ಮನಸ್ಸಲ್ಲಿ ಕಾಂಗ್ರೆಸ್ ಪಕ್ಷದ ಅಸ್ತದ ಗುರುತಿಗೆ ಹಾಗೂ ಕ್ರಮ ಸಂಖ್ಯೆ 01 ಕ್ಕೆ ಮತದಾನ ನೀಡಬೇಕು, ಈ ಸಾರಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು, ಇದು ಬಯ್ಯಾಪೂರ ಸಾಹೇಬರ ಗೆಲುವು ಅಲ್ಲ, ಇದು ಪ್ರತಿ ಬೂತ್ ಮಟ್ಟದ ಗೆಲುವು ಆಗಬೇಕು ಎಂದರು. ರಾಜ್ಯ ರಾಜಕೀಯದಲ್ಲಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರವು ವಿಶೇಷವಾಗಿ ರಂಗೇರಿದೆ, ಈ ಸಾರಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಇತಿಹಾಸ ಸೃಷ್ಠಿಸಲು ಮತದಾರರು ಒಗ್ಗಟ್ಟಾಗಿ ನಮ್ಮ ಅಭಿವೃದ್ದಿಯ ಹರಿಕಾರನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿದೆ ಪ್ತತಿಯೊಬ್ಬ ಮತದಾರರು ಪಣತೊಟ್ಟು ಪ್ರತಿಜ್ಞೇ ಮಾಡಬೇಕಾಗಿದೆ, ಶ್ರೀಮತಿ ಶಾರದಾ ಕಟ್ಟಿಮನಿಯವರು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ 95 ಗ್ರಾಮಗಳಿಗೆ ಬೇಟೆ ನೀಡಿದ್ದಲ್ಲದೆ, ಕುಷ್ಟಗಿ ಪಟ್ಟಣದಲ್ಲಿ ಬರುವ ಸುಮಾರು 7 ವಾರ್ಡಗಳಿಗೆ ಬೇಟೆ ನೀಡಿ, ಮತದಾರರ ಬಳಿ ಮನವಿಯ ಜೊತೆಗೆ ಶಪತಗೈದರು. ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕ, ಉತ್ತಮ ಸಮಾಜದ ನಿಮಾರ್ಣಕ್ಕೆ ಮುನ್ನುಗ್ಗುವ ಧೀರಾ, ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ನಾಡು ಕಂಡ ಸಮಾಜಿಕ ಕ್ಷೇತ್ರದ ರಾಯಬಾರಿ, ಅತ್ಯುತ್ತಮ ಅಭಿವೃದ್ಧಿಯ ಹರಿಕಾರ, ಮೌಲ್ಯಾಧಾರಿತ ರಾಜಕೀಯ ವ್ಯಕ್ತಿ, ನಿಸ್ವಾರ್ಥ ಜನನಾಯಕ, ಜನ ಸೇವಕ ಎನ್ನುವ ಗೌರವ ಒಂದು ಕಡೆ ಇದರೆ, ಮತ್ತೊಂದು ಕಡೆಯಲ್ಲಿ ಅನೇಕ ಸಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಶಿಕ್ಷಣ ಪ್ರೇಮಿಯಾದಂತ ನಮ್ಮ ಶ್ರೀ ಅಮಾರೇಗೌಡ ಎಲ್.ಬಯ್ಯಾಪೂರರವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಈ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು, ಬಲೀಷ್ಠ ನಾಯಕರು ಹುಡಿಕಿದರೆ ಸಾಕಷ್ಟು ನಾಯಕರು ಸಿಗುತ್ತಾರೆ. ಆದರೆ ಜನರ ಸಂಕ್ಷಟಗಳಿಗೆ, ಸ್ಫಂದಿಸುವ ನಾಯಕರು ಕೆವಲ ಬೆರಳಣಿಕಷ್ಟೆ. ಕರ್ನಾಟಕ ರಾಜ್ಯ ಕಂಡ ಜನಪ್ರಿಯ ನಾಯಕ, ಹೃದಯವಂತ, ಜನನಾಯಕ, ಬಡವರ ಬಂಧು, ದಿನ ದಲೀತರ, ಶೋಷಿತರ ದ್ವನಿಯಾಗಿ, ಅಭಿವೃದ್ಧಿ ಚಿಂತಕರಾಗಿ, ಸಂಘಟಕರಾಗಿ, ಸಮಾಜಿಕ ಸೇವಕರಾಗಿ ನಾಡಿನಾದ್ಯಂತ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡ ಧೀಮಂತ ರಾಜಕೀಯ ನಾಯಕರೆಂದೆ ಚಿರಪರಿಚಿತರಾದವರು ಇವರು ಎನ್ನಬಹುದು. ಎನೇ ಇರಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಜನತೆ ಸರ್ವ ಮತದಾರ ಭಾಂದವರ ಆಶೀರ್ವಾದದಿಂದಾಗಿ, ತಾವು ಬಹುಮತದಿಂದ ಚುನಾವಣೆಯಲ್ಲಿ ಗೆಲ್ಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶಾರದಾ ಕಟ್ಟಿಮನಿ ಹಾಗೂ ಸೈಯಾದ ಮುಲ್ಲಾರವರು ಉಪಸ್ಥಿತರಿದ್ದರು.  ಒಟ್ಟಿನಲ್ಲಿ ಶ್ರೀ ಅಮಾರೇಗೌಡ ಎಲ್.ಪಾಟೀಲ್ ಬಯ್ಯಾಪೂರ ರವರ ಗೆಲುವಿಗಾಗಿ ಹಗಲಿರುಳು ಎನ್ನದೆ ಶ್ರಮಿಸಿದ ಶ್ರೀಮತಿ ಶಾರದಾ ಕಟ್ಟಿಮನಿಯವರ ಶ್ರಮ ಆಕಾಶಕ್ಕೂ ಮಿಗಿಲಾದದ್ದು ಪ್ರತಿ ನಾಯಕನ ಹಿಂದೆ ಕಾರ್ಯಕರ್ತರ ಶ್ರಮವೆ ಇವರ ಗೆಲುವಿಗೆ ಮೂಲ ಕಾರಣ ಎನ್ನಬಹುದು. Any Way all the best,  ಇವರ ಶ್ರಮಕ್ಕೆ ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶುಭವಾಗಲೆಂದು ಪ್ರಾರ್ಥಿಸುವೆವು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *