ಕುಷ್ಟಗಿ ಯುವ ಮೋರ್ಚಾದ ಅಧ್ಯಕ್ಷರ ನಡಿಗೆ…….ವಿಜಯ ಸಂಕಲ್ಪ ಅಭಿಯಾನ ಕಡೆಗೆ.

Spread the love

ಕುಷ್ಟಗಿ ಯುವ ಮೋರ್ಚಾದ ಅಧ್ಯಕ್ಷರ ನಡಿಗೆ…….ವಿಜಯ ಸಂಕಲ್ಪ ಅಭಿಯಾನ ಕಡೆಗೆ.

ಕುಷ್ಟಗಿ ತಾಲೂಕಿನ ಬಸ್ ನಿಲ್ದಾಣದ ಸುತ್ತಮುತ್ತ ಅಂಗಡಿ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ. ವಿಜಯ ಸಂಕಲ್ಪ ಅಭಿಯಾನ ಪ್ರಯುಕ್ತ ಕರಪತ್ರ ಹಂಚುವ ಕಾರ್ಯ ಕೈಗೊಳ್ಳಲಾಯಿತು. ಮತ್ತು 8000090009 ಕ್ಕೆ ಮಿಸ್ ಕಾಲ್ ಕೊಡಿಸುವ ಮುಖಾಂತರ ಸದಸ್ಯತ್ವ ಕೊಡಿಸಲಾಯಿತು.. ಈ ಸಂಧರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್. ಮಾರುತಿ ತರಾಳಕಟ್ಟಿ. ವಿಜಯ ದೇಸಾಯಿ. ದೊಡ್ಡಬಸು. ಲಕ್ಷ್ಮಣ್ ಕಟ್ಟಿವಲ. ಶಶಿ ನಾಯಕ. ವಿರೇಶ.ಸಂಗು. ಮೇಟಿ ರಾಜು. ಆಚಾರ್ಯ ವಿಸ್ತರಕರಾದ. ಪುನಿತ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ವರದಿ – ಅಮಾಜಪ್ಪ ಜುಮಲಾಪೂರ ಪತ್ರಕರ್ತರು

Leave a Reply

Your email address will not be published. Required fields are marked *