ತಾವರಗೇರಾ ಪಟ್ಟಣದಲ್ಲಿಂದು ಮನೆ ಮನೆಗೆ ತೆರಳಿ ವಕ್ಪಬೋರ್ಡ ರಬ್ಬಾನಿ ಖಬರಸ್ಥಾನ ಕಮೀಟಿ ಸದಸ್ಯತ್ವ ಮಾಡಲು ಜಾಗೃತಿ ಅಭಿಯಾನ ಜರುಗಿತು.

Spread the love

ತಾವರಗೇರಾ ಪಟ್ಟಣದಲ್ಲಿಂದು ಮನೆ ಮನೆಗೆ ತೆರಳಿ ವಕ್ಪಬೋರ್ಡ ರಬ್ಬಾನಿ ಖಬರಸ್ಥಾನ ಕಮೀಟಿ ಸದಸ್ಯತ್ವ ಮಾಡಲು ಜಾಗೃತಿ ಅಭಿಯಾನ ಜರುಗಿತು.

ತಾವರಗೇರಾ ಪಟ್ಟಣದಲ್ಲಿಂದು ರಬ್ಬಾನಿ ಖಬರಸ್ಥಾನ ಕಮೀಟಿ ಸದಸ್ಯತ್ವ ಅಭಿಯಾನವು ಜರುಗಿತು. ತಾವರಗೇರಾ ಪಟ್ಟಣದ 14 ನೇ ವಾರ್ಡ, 15,ನೇ ವಾರ್ಡ, 16 ನೇ ವಾರ್ಡ ಹಾಗೂ 17 ನೇ ವಾರ್ಡನಲ್ಲಿರುವ ಪ್ರತಿಯೊಂದು ಮುಸ್ಲಿಮ್ ಕುಟುಂಬಸ್ಥರ ಮನೆಗಳಿಗೆ ಹೋಗಿ. ರಬ್ಬಾನಿ ಖಬರಸ್ಥಾನ ಕಮೀಟಿಯ ಬಗ್ಗೆ ಸ್ವ- ವಿಸ್ತಾರವಾಗಿ ವಿವರಣೆ ನೀಡಿ. ಪ್ರತಿಯೊಬ್ಬರಿಗೂ ಓಟ್ ಮಾಡುವ ಹಕ್ಕು ಇದೆ.

ಹಾಗಾಗಿ ಪ್ರತಿಯೊಬ್ಬರು ಪ್ರತಿಯೊಂದು ಕಾರ್ಯಕ್ರಮದಲ್ಲಿ  ಪಾಲುಗೋಳ್ಳಬೇಕು. ಹಾಗೇ ರಬ್ಬಾನಿ ಖಬರಸ್ಥಾನ ಕಮೀಟಿಯ ಸದಸ್ಯರಾಗಲು 250 ರೂಪಾಯಗಳನ್ನು ನೀಡಿ ಸದಸ್ಯರಾಗಬೇಕು, ತಾವುಗಳು ನೀಡಿದ 250 ರೂಪಾಯಿ ಹಣವನ್ನು ನೇರವಾಗಿ  ರಬ್ಬಾನಿ ಖಬರಸ್ಥಾನ ಕಮೀಟಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಸಮಾಜದ ಹಿರಿಯ ಮುಖಂಡರು ಮುಸ್ಲೀಮ್ ಸಮಾಜದವರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜನಾಯಕ, ಹುಸೇನ್, ನಬೀಸಾಬ, ಶ್ಯಾಮೀದಸಾಬ, ಖಾಜಾಖಾನ್, ಅಲಿಆದಿಲ್, ಹಾಗೂ ಇತರರು ಪಾಲುಗೊಂಡಿದ್ದರು.

ವರದಿ – ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *