ಬಾಗಲಕೋಟೆಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ “”ಹೆಮ್ಮೆಯ ಕನ್ನಡಿಗ”” ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಪಡೇದ ಪೂಜ್ಯ ಶ್ರೀ ಮಹೇಶ್ವರ ತಾತನವರು..

Spread the love

ಬಾಗಲಕೋಟೆಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ “”ಹೆಮ್ಮೆಯ ಕನ್ನಡಿಗ“” ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಪಡೇದ ಪೂಜ್ಯ ಶ್ರೀ ಮಹೇಶ್ವರ ತಾತನವರು..

🌹🌹ತಾವರಗೇರಾ ಪಟ್ಟಣದ ಪೂಜ್ಯಶ್ರೀ ರುದ್ರಯ್ಯ ತಾತನವರ ಹಿರೇಮಠ ದ🌹🌹ಕಿರಿಯಶ್ರೀಗಳಾದ ಪೂಜ್ಯ ಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು ಸುಕ್ಷೇತ್ರ ತಾವರಗೇರಾ ಇವರಿಗೆ. ನಿನ್ನೆ ಬಾಗಲಕೋಟೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ””ಹೆಮ್ಮೆಯ ಕನ್ನಡಿಗ””ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರದ ಸರ್ವೇ ಜನಾ ಕಲ್ಚರಲ್ ಆರ್ಟ್ಸ್  ಸಿನಿಮಾ ರಂಗದ ವತಿಯಿಂದ  ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಇಲಕಲ್ ನಗರದ ಚಿತ್ತರಗಿ ವಿಜಯ ಮಾಹಂತ ಸಂಸ್ಥಾನಮಠದ ಪೂಜ್ಯ ಶ್ರೀಗುರುಮಾಹಂತ ಶ್ರೀಗಳು ಶಿರೂರಿನ ಶ್ರೀಗಳು ಸಿದ್ದನಕೊಳ್ಳದ ನಿರಂತರ ದಾಸೋಹಮಠದ ಡಾ.ಶಿವಕುಮಾರ ಸ್ವಾಮಿಗಳು.ಹಾಗು ನಮ್ಮ ತಾವರಗೇರಾ ಪಟ್ಟಣದ ಪೂಜ್ಯಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು .ಮತ್ತು  ಸಿನಿಮಾ ರಂಗದ ಕಲಾವಿದರು ರಾಜಕೀಯ ಧುರೀಣರು ಇದ್ದರು.ಈ ಕಾರ್ಯಕ್ರಮ ದಿಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *