ಜಂಗಮ ಸಮಾಜದ ಎಲ್ಲ ಬಂಧುಗಳಲ್ಲಿ ವಿನಂತಿ….

Spread the love

ಜಂಗಮ ಸಮಾಜದ ಎಲ್ಲ ಬಂಧುಗಳಲ್ಲಿ ವಿನಂತಿ….

ಬೇಡ ಜಂಗಮ ಒಕ್ಕೂಟದ ಅಧ್ಯಕ್ಷರುಬಿ.ಡಿ.ಹಿರೇಮಠ  ಹಾಗು ಬಳ್ಳಾರಿ ಕಲ್ಯಾಣಶ್ರೀಗಳು ಸತತವಾಗಿ 110ದಿನಗಳಾದರು ಸರ್ಕಾರ ಶುಭ ನಮ್ಮ  ಶಾಂತಿಯುತವಾದ ಸತ್ಯಪ್ರತಿಪಾದನಾ ಹೋರಾಟಕ್ಕೆ ಸ್ಪಂದಿಸದೆ ಇರುವುದರಿಂದ ದಿನಾಂಕ=18=10=2022ಕ್ಕೆ ಪಂಚಪೀಠಗಳ ಗುರುಗಳನ್ನು ಹಾಗೂ ನಾಡಿನ ಹರ ಗುರು ಚರಮೂರ್ತಿಗಳನ್ನೂ ಸಂತ ಮಾಹಿತಿ ಶರಣರನ್ನು ವಿಧಾನ ಸೌಧ ಚಲೋ (ಆತ್ಮಾರ್ಪಣೆ ಗೆ) ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ ಆದ ಕಾರಣ ಕರ್ನಾಟಕ ರಾಜ್ಯದ ಎಲ್ಲಾ ನಮ್ಮ ಜಂಗಮ ಸಮಾಜದ  ಬಂಧುಗಳು ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನಾಂಕ 18=10=2022ಮಂಗಳವಾರ ಫ್ರೀಡಂ ಪಾರ್ಕ್ ಬಳಿ ಬಂದು ಅಲ್ಲಿಂದ ವಿಧಾನ ಸೌಧದ ವರೆಗೂ (ಮುತ್ತಿಗೆ ಹಾಕಲು) ಬರಬೇಕು ಇದು ಸಮಾಜದ ಕಾರ್ಯ ನಮ್ಮ ಮುಂದಿನ ಪೀಳಿಗೆಗೆ ನಾವುಮಾಡುವ ಅತಿ ದೂಡ್ಡ ಸಾಧನೆ ಬಿ.ಡಿ.ಹಿರೇಮಠ.ಹಾಗು ಬಳ್ಳಾರಿ ಕಲ್ಯಾಣ ಶ್ರೀಗಳು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟ ಮಾಡುತ್ತಿರುವದು ಯಾರು ಸಲುವಾಗಿ ನಾವೆಲ್ಲಾ ಅರ್ಥಮಾಡಿಕೊಂಡು ಅವ್ರು ಮಾಡುವ ಈ ಸತ್ಯಪ್ರತಿಪಾಧನಾ ಹೋರಾಟಕ್ಕೆ ನಾವು ನಿವು ಗಳೆಲ್ಲ ಕೈಜೋಡಿಸೋಣ ಬನ್ನಿ.ಬನ್ನಿ.ಬೆಂಗಳೂರು ಮಹಾ ನಗರಕ್ಕೆ..ಎಂದು ವಿನಮ್ರಪೂರ್ವಕವಾಗಿ ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುವ.ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೂಜ್ಯ ಶ್ರೀ ರುದ್ರಯ್ಯ ತಾತನವರ ಹಿರೇಮಠದ ಕಿರಿಯ ಪೂಜ್ಯರಾದ ಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು ಸುಕ್ಷೇತ್ರ ತಾವರಗೇರಾ🙏🙏🙏🙏🙏🌹🌹 ಬನ್ನಿ ಎಲ್ಲಾರೂ ಭಾಗವಹಿಸಿ ಒಗ್ಗಟ್ಟಿನಲ್ಲಿ ಬಲ=ಛಲ=ಇದೆ ಎಂದು ಸಾರೋಣ.

ವರದಿ – ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *