ನೇಣಿಗೆ ಶರಣಾದ ಯುವ ಪ್ರೇಮಿಗಳು ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಅಡವಿಬಾವಿ ಗ್ರಾಮದ ಯುವ ಪ್ರೇಮಿಗಳು,,,,,

Spread the love

ನೇಣಿಗೆ ಶರಣಾದ ಯುವ ಪ್ರೇಮಿಗಳು ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಅಡವಿಬಾವಿ ಗ್ರಾಮದ ಯುವ ಪ್ರೇಮಿಗಳು,,,,,

ಯುವತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ ಪ್ರೇಮಿಗಳು ಅಮರೇಶ ತಂದೆ ಆದಪ್ಪ ಹುಬ್ಬಳ್ಳಿ ಮಾಲೀ ಪಾಟೀಲ್(21), ಯಲ್ಲಮ್ಮ ತಂದೆ ಯಂಕಪ್ಪ ಗೋನಾಳ (18) ಆತ್ಮಹತ್ಯೆ ಮಾಡಿಕೊಂಡ ಜೋಡಿ ಇತ್ತೀಚೆಗಷ್ಟೇ ಎರಡು ಕುಟುಂಬದವರು ಇವರಿಬ್ಬರ ನಿಶ್ಚಿತಾರ್ಥ ಕೂಡ ಮಾಡಿದ್ಧರು ಪ್ರೇಮಿಗಳ  ಆತ್ಮಹತ್ಯೆಗೆ ಶರಣಾಗಿದ್ದು ನೊಡಿದರೆ ಎರಡು ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ ಸ್ಥಳಕ್ಕೆ ಪೊಲೀಸರ‌ ಭೇಟಿ,‌ಪರಿಶೀಲನೆ ತಾವರಗೇರ ಪೋಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ಘಟನೆ,

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *