” ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯಮಕನಮರಡಿ ಮತಕ್ಷೇತ್ರದ ಹೊಗೆ ರಹಿತ ಮನೆ, ಆರೋಗ್ಯಯುತ ಜೀವನಕ್ಕಾಗಿ ಉಚಿತ ಗ್ಯಾಸ್ ವಿತರಣೆ”

Spread the love

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯಮಕನಮರಡಿ ಮತಕ್ಷೇತ್ರದ ಹೊಗೆ ರಹಿತ ಮನೆ, ಆರೋಗ್ಯಯುತ ಜೀವನಕ್ಕಾಗಿ ಉಚಿತ ಗ್ಯಾಸ್ ವಿತರಣೆ

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿ ನಿರ್ವಾನಟ್ಟಿ ಶಿವಾನಂದ ಮಠದ ಪ.ಪೂ. ಶ್ರೀ ವಿದ್ಯಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಮಹತ್ವಾಕಾಂಕ್ಷೆಯ ‘ಉಜ್ವಲಾ ಯೋಜನೆ’ಯಡಿ 150 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ವಿತರಿಸಿದರು. ಈ ಸಂದರ್ಭದಲ್ಲಿ ಗಣ್ಯರು,ಊರಿನ ಹಿರಿಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *