ತಾವರಗೇರಾ ಪಟ್ಟಣದಲ್ಲಿ ಎಎಪಿ ವತಿಯಿಂದ ಮತದಾರರಿಗೆ ಮನ ಮುಟ್ಟುವಂತೆ ಅದ್ದೂರಿ ಪ್ರಚಾರ್, ಹಣ,ಹೆಂಡ,ಖಂಡಕ್ಕೆ ಬಲಿಯಾಗದಿರಿ,…..

Spread the love

ತಾವರಗೇರಾ ಪಟ್ಟಣದಲ್ಲಿ ಎಎಪಿ ವತಿಯಿಂದ ಮತದಾರರಿಗೆ ಮನ ಮುಟ್ಟುವಂತೆ ಅದ್ದೂರಿ ಪ್ರಚಾರ್, ಹಣ,ಹೆಂಡ,ಖಂಡಕ್ಕೆ ಬಲಿಯಾಗದಿರಿ,…..

ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣೆಯ ನಿಮಿತ್ಯವಾಗಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಸುಮಾರು 4ವಾರ್ಡಗಳಲ್ಲಿ ಸ್ಪರ್ಧೆಸುತ್ತಿದ್ದು. ಹೆಸರು ಹಾಗೂ ವಾರ್ಡ ಸಂಖ್ಯೆ 1) ಮಂಜುನಾಥ ತಂ॥ ಶ್ಯಾಮಣ್ಣ ಕಲಾಲ್ 5ನೇ ವಾರ್ಡ. 2) ಅಲಿಆದಿಲ್ ಪಾಷಾ ಬಂದಗಿ 14ನೇ ವಾರ್ಡ. 3) ಅಮೀನಾಬೇಗಂ ಗಂ// ಗಮಾನಪಾಷಾ ಬಂದಗಿ 15ನೇ ವಾರ್ಡ. 4) ಮಹಾದೇವಿ ಗಂ// ವೀರೇಶ ನವಲಿ 17ನೇ ವಾರ್ಡ. ಈ ಪ್ರಚಾರದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾದ ವಿಜಯ ಶರ್ಮಾ ಹಾಗೂ ಗುರುರಾಜ, ಶ್ರೀಧರ,ಮುನೇಂದ್ರ ಕಲಬುರ್ಗಿಯ ಕೀರಣ ಹಾಗೂ ಜಿಲ್ಲಾ ಅಧ್ಯಕ್ಷರಾದ ಹುಸೇನಸಾಬ್ ಗಂಗನಾಳರವರು ಸತತ ಮುರು ದಿನಗಳಿಂದ ಪ್ರಚಾರದಲ್ಲಿ ಭಾಗಿಯಾಗಿ ಮತದಾರರಿಗೆ ಮನ ಮುಟ್ಟುವಂತೆ ದಿಲ್ಲಿಯಲ್ಲಾದ ಬದಲಾವಣೆ ನಮ್ಮ ಕರ್ನಾಟಕದಲ್ಲಾಗಬೇಕೆಂದು ರಾಜಕೀಯ ಪಕ್ಷಗಳು ಬದಲಾದರೆ ಸರಿಯಾಗದು ರಾಜಕೀಯನೆ ಬದಲಾಗಬೇಕು ಸ್ವಚ್ಛ ಭಾರತಕ್ಕಾಗಿ ಮನೆಯ ಸ್ವಚ್ಛತೆಗಾಗಿ ನಮ್ಮ ಪೊರಕೆ ಅವಶ್ಯಕತೆ ಇರುವುದರಿಂದ ಈ ಬ್ರಾಷ್ಠ ರಾಜಕೀಯವನ್ನು ಸ್ವಚ್ಛಗೊಳಿಸಬೇಕೆಂದು ಸರ್ವಾಜನಿಕರಿಗೆ ಮನವಿ ಪತ್ರ ಸಲ್ಲಿಸುತ್ತ ನಮ್ಮ ಗುರುತು (ಚಿನ್ಹೆ ) ಪೊರಕೆ ಅಥವಾ ಚೆಳ್ಳು ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ವರದಿ – ಉಪಸಂಪಾದಕೀಯಾ

Leave a Reply

Your email address will not be published. Required fields are marked *