ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣಾ ನಿಮಿತ್ಯ ಆಮ್ ಆದ್ಮಿ ಪಾರ್ಟಿ(ಎಎಪಿ) ಪೂರ್ವಭಾವಿ ಸಭೆ ನಾಳೆ ಬೆಗ್ಗೆ 10.00 ಗಂಟೆ ಸುಮಾರಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಾಲಯದ ಹತ್ತಿರ ……

Spread the love

ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣಾ ನಿಮಿತ್ಯ ಆಮ್ ಆದ್ಮಿ ಪಾರ್ಟಿ(ಎಎಪಿ) ಪೂರ್ವಭಾವಿ ಸಭೆ ನಾಳೆ ಬೆಗ್ಗೆ 10.00 ಗಂಟೆ ಸುಮಾರಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಾಲಯದ ಹತ್ತಿರ ……

ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣಾ ನಿಮಿತ್ಯ ಆಮ್ ಆದ್ಮಿ ಪಾರ್ಟಿ (ಎಎಪಿ)ವತಿಯಿಂದ ಪೂರ್ವಭಾವಿ ಸಭೆಯು ಜರುಗಲಿದ್ದು, ತಾವರಗೇರಾ ಪಟ್ಟಣದ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಾಲಯದ ಹತ್ತಿರದಲ್ಲಿ ನಾಳೆ  ಬೆಳಗ್ಗೆ 10 :00 ಗಂಟೆಗೆ ವೇಳೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಮುಖಂಡರು, ಕಾರ್ಯಕರ್ತರು, ಅಕಾಂಕ್ಷಿಗಳು  ಹಾಗೂ ಅಭಿಮಾನಿಗಳಿಗೆ ಪೂರ್ವಭಾವಿ ಸಭೆಗೆ ಕರೆದಿದ್ದು, ತಾವರಗೇರಾ ಪಟ್ಟಣದ ಸರ್ವ ಮುಖಂಡರು, ಕಾರ್ಯಕರ್ತರು, ಅಕಾಂಕ್ಷಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿ, ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ  ಹುಸೇನಸಾಬ ಗಂಗನಾಳರವರು ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದರು. ಜೊತೆಗೆ ತಾವರಗೇರಾ ಪಟ್ಟಣದ ಅಭಿವೃದ್ದಿಗೆ ಶ್ರಮಿಸುವಂತ ಅಭ್ಯರ್ಥಿಗಳು ಬೇಕೆದ್ದು,  ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷಕ್ಕೆ ಕೈ ಜೋಡಿಸಿ, ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಸದ್ಯ ದೇಹೆಲಿಯಲ್ಲಿರುವ ಪ್ರತಿಯೊಂದು ಯೋಜನೆಗಳು ಇಲ್ಲಿ ಜಾರಿಯಾಗಬೇಕು. ಹಾಗಾಗಿ ಪ್ರತಿಯೊಬ್ಬರು ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷಕ್ಕೆ ಬೆಂಬಲ ತನ್ನಿ ಎಂದು ಮನವಿ ಮಾಡಿದರು.

ವರದಿಉಪಸಂಪಾದಕೀಯ

Leave a Reply

Your email address will not be published. Required fields are marked *