ಸಕ್ಷಮ ಸಂಸ್ಥೆವತಿಯಂದ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಶಿವಮೂಗ್ಗ ಇವರಿಗೆ ಹಲವು ಬೆಡಿಕೆ ಕುರಿತು ಮನವಿ….

Spread the love

ಸಕ್ಷಮ ಸಂಸ್ಥೆವತಿಯಂದ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಶಿವಮೂಗ್ಗ ಇವರಿಗೆ ಹಲವು ಬೆಡಿಕೆ ಕುರಿತು ಮನವಿ….  

ಇವರಿಗೆ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಶಿವಮೊಗ್ಗ ಜಿಲ್ಲೆ ಇಂದ ಅಧ್ಯಕ್ಷರು . ಸಮ – ಶಿವಮೊಗ್ಗ ಜಿಲ್ಲಾ ಘಟಕ ಮಾಧವನಲೆಯ ಒಳ ಭಾಗ ಕರಿಯಣ್ಣ ಬಿಲ್ಡಿಂಗ್ ಹತ್ತಿರ ವಿನೋಬನಗರ , ಶಿವಮೊಗ್ಗ , ಮಾನ್ಯರ ವಿಷಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರವೇಶ ರಸ್ತೆ ಮತ್ತು ಅಂಗವಿಕಲರ ಸ್ನೇಹಿ ವ್ಯವಸ್ಥೆ ಕೋರಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ , ಶಿವಮೊಗ್ಗ ಸಾಗರ ರಸ್ತೆ ಪಕ್ಕದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಇದ್ದು , ಸದರಿ ಸಾಗರ ರಸ್ತೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿ ಅಡಿ ಪುಟ್ ಪಾತ್ ಅಭಿವೃದ್ಧಿ ಪಡಿಸಲಾಗಿದೆ.ಆದರ ಅಂಗವಿಕಲರ ಕಛೇರಿಯಿಂದ ಸಾಗರ ರಸ್ತೆ ಕಡೆ ಪುಟ್ ಪಾತ್ ವಿಕಲಚೇತನರ ವಾಹನ ಕಛೇರಿಗೆ ಬಂದು ಹೋಗುವ ರೀತಿ ಪುಟ್ ಪಾತ್ ಅಭಿವೃದ್ಧಿ ಪಡಿಸಿಲ್ಲ . ಇದರಿಂದ ಪ್ರತಿನಿತ್ಯ ಕಛೇರಿಗೆ ಬೇಟಿ ನೀಡುವ ವಿವಿಧ ಬಗೆಯ ಅಂಗವಿಕಲರಿಗೆ ತುಂಬಾ ತೊಂದರೆ ಆಗಿದೆ . ಅಂಗವಿಕಲರ ಕಛೇರಿಗೆ ಗೇಟ್ ನಿಂದ ಸಾಗರ ರಸ್ತೆಯವರಗೆ ಪುಟ್ ಪಾತ್ ವರೆಗೆ ಅಂಗವಿಕಲರವಾಹನ ಓಡಾಡುವಂತ ರಾಂಪ್ ವ್ಯವಸ್ಥೆಯನ್ನು ಮಾಡಬೇಕಾಗಿ ಕೋರುತ್ತೇವೆ.

ವರದಿ – ಸೋಮನಾಥ ಹೆಚ್.ಎಮ್

Leave a Reply

Your email address will not be published. Required fields are marked *