ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ  ಅಮಾನುಲ್ಲಾ ದಸ್ತಗೀರ್ ಜಮಾದಾರ್   ಇವರಿಗೆ ಖರೀದಿ ಕರಾರು ಪತ್ರ ನಡೆದುಕೊಳ್ಳದ ಮೋಸ ಮಾಡುತ್ತಿರುವ ನ್ಯಾಯ ಸಿಗುವವರೆಗೂ ನಿರಂತರ ಧರಣಿ ,,,,

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ  ಅಮಾನುಲ್ಲಾ ದಸ್ತಗೀರ್ ಜಮಾದಾರ್   ಇವರಿಗೆ ಖರೀದಿ ಕರಾರು ಪತ್ರ ನಡೆದುಕೊಳ್ಳದ ಮೋಸ ಮಾಡುತ್ತಿರುವ ನ್ಯಾಯ ಸಿಗುವವರೆಗೂ ನಿರಂತರ ಧರಣಿ ,,,,

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ  ಅಮಾನುಲ್ಲಾ ದಸ್ತಗೀರ್ ಜಮಾದಾರ್   ಇವರಿಗೆ ಖರೀದಿ ಕರಾರು ಪತ್ರ ನಡೆದುಕೊಳ್ಳದ ಮೋಸ ಮಾಡುತ್ತಿರುವ ನ್ಯಾಯ ಸಿಗುವವರೆಗೂ ನಿರಂತರ ಧರಣಿ  ನಡೆದುಕೊಳ್ಳದ ಹಾಜಿ  ಯೂಸುಫ್ ನಾಲಬಂದ   ಧಿಕ್ಕಾರ ಎಂದು ತಮ್ಮ ಅಳಲನ್ನು ತೋಡಿಕೊಂಡರು?  ದೃಶ್ಯಾವಳಿಯಲ್ಲಿ ಮತ್ತು ನೀವು ಫೋಟೋ ಮುಖಾಂತರ ನೋಡಬಹುದು ಕರಪತ್ರದ ಫೋಟೋ ಇದರಲ್ಲಿ ಸತ್ಯ ಯಾವುದು ನಿಜ ಯಾವುದು ಎನ್ನುವುದು ನಿಗೂಢ? ವಿಚಾರಣೆ ಮಾಡಿದಾಗ ತನಿಖೆಯಿಂದ ಹೊರಬರಬೇಕಾಗಿದೆ ಅಷ್ಟೇ? ಯಾರ ಸುಳ್ಳು ಯಾರ ಸತ್ಯ ಅನ್ನುವುದೇಮುಂದಿನ ದಿನದಲ್ಲಿ ನೋಡಬೇಕಾಗುತ್ತದೆ? ಇದರಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ? ಅಥವಾ ಕರಾರ ಪತ್ರ ರ ಪ್ರಕಾರ ನಡೆದುಕೊಳ್ಳುತ್ತಾರೆ? ದೃಶ್ಯಾವಳಿಯಲ್ಲಿ ನೀವು ನೋಡಬಹುದು ಅವರು ಯಾವ ರೀತಿ ಅವರನ್ನು ಅಳಲನ್ನು ತೋಡಿಕೊಂಡಿದ್ದಾರೆ ಎನ್ನುವುದನ್ನು? ಸತ್ಯ ನ್ಯಾಯ ಸಿಗಲಿ ಎನ್ನುವುದೇ ನಮ್ಮೆಲ್ಲರ ಆಸೆ?

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *