ಸಾಧಕರಿಗೆ ಗೌರವ ಸನ್ಮಾನ……

Spread the love

ಸಾಧಕರಿಗೆ ಗೌರವ ಸನ್ಮಾನ……

ಔರಾದ (ಬಿ) : ಗೋಂಧಳಿ ಸಮಾಜ ಸಂಘಟನೆಯ ಔರಾದ ತಾಲೂಕಾ ಘಟಕದ ಸಭೆಯಲ್ಲಿ ಹಿರಿಯ ಗೋಂಧಳಿ ಕಲಾವಿದ ಹಾಗೂ ಅಖಿಲ  ಭಾರತೀಯ ಗೋಂಧಳಿ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ರಾಮ ದಾದಾರಾವ್ ವಾಘಮಾರೆ, ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ, ಪತ್ರಕರ್ತರು ನಾಡು ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಂಗಮೇಶ ಎಸ್.ಜವಾದಿ,ತಾಲೂಕಾ ಅಲೆಮಾರಿ/ ಅರೆಅಲೆಮಾರಿ ಸಲಹಾ ಸಮಿತಿ ಸದಸ್ಯ ನಾಗೇಶ ವಾಘಮಾರೆ ಅವರನ್ನು ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಗೋಂಧಳಿ ಸಮಾಜದ ಅಧ್ಯಕ್ಷ ಲಕ್ಷಮಣ ನಾರಾಯಣರಾವ್ ಗೋಗರೆ, ದತ್ತಾತ್ರೆಯ, ವಿಶ್ವನಾಥ, ಮಾರುತಿರಾವ,ಪ್ರಭಾಕರ್ ಪಾಂಡುರಂಗ ,ಮುಖೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾಧಿ

Leave a Reply

Your email address will not be published. Required fields are marked *